Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಗೆಲುವಿನ ಹಾದಿಗೆ ಮರಳುವುದೇ ಭಾರತ? ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಆರಂಭವಾಗಲಿದೆ ಟಿ20 ಕದನ

    Source: HOSADIGANTHA

    22 Jul 2026, 09:09 AM
    15 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿ ಸೋಲಿನಿಂದ ಕಂಗೆಟ್ಟಿರುವ ಟೀಮ್ ಇಂಡಿಯಾ, ಇದೀಗ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಜಯಭೇರಿ ಬಾರಿಸಲು ಸಜ್ಜಾಗಿದೆ. ಜುಲೈ 23 ರಿಂದ ಆರಂಭವಾಗಲಿರುವ ಈ ಸರಣಿಯು ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಅತ್ಯಂತ ನಿರ್ಣಾಯಕವಾಗಿದೆ. ನಾಯಕತ್ವ ವಹಿಸಿಕೊಂಡ ನಂತರ ಇನ್ನೂ ಒಂದೂ ಪಂದ್ಯ ಗೆಲ್ಲದ ಅಯ್ಯರ್ ಪಡೆಗೆ ಈ ಸರಣಿ ನಿಜಕ್ಕೂ ದೊಡ್ಡ ಸವಾಲಾಗಿದೆ. ಸರಣಿಯ ಪೂರ್ಣ ವೇಳಾಪಟ್ಟಿ ಈ ಸರಣಿಯ ಎಲ್ಲಾ ಮೂರು ಪಂದ್ಯಗಳು ಹರಾರೆಯ […] The post ಗೆಲುವಿನ ಹಾದಿಗೆ ಮರಳುವುದೇ ಭಾರತ? ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಆರಂಭವಾಗಲಿದೆ ಟಿ20 ಕದನ appeared first on ONLINE. ಈ ಪಂದ್ಯ ಕ್ರಿಕೆಟ್ ಪ್ರಿಯರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದ್ದು, ಇತ್ತೀಚಿನ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.
    Click here to Read More
    Previous Article
    ವಿಶ್ವಕಪ್‌ಗೆ ಅಚ್ಚರಿಯ ತಂಡ ಕಟ್ಟಿದ ರವಿಶಾಸ್ತ್ರಿ; 15 ಸದಸ್ಯರ ಬಲಿಷ್ಠ ಪಡೆಯಲ್ಲಿ ಯಾರಿಗೆಲ್ಲಾ ಚಾನ್ಸ್?
    Next Article
    ಬಿಗಿ ಹೆಚ್ಚಿಸಿದ್ದ ಶಿವಮೊಗ್ಗ ಪೊಲೀಸ್! ಜಿಮ್​ಗಳಿಗೆ ಅಚ್ಚರಿ ವಿಸಿಟ್! ಏರಿಯಾಗಳಲ್ಲಿ ಬೀಟ್ ಮೀಟಿಂಗ್! ಏನಿದು!

    Related ಕ್ರಿಕೆಟ್ Updates:

    Are you sure? You want to delete this comment..! Remove Cancel

    Comments (0)

      Leave a comment