Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಚಹಾ ಕುಡಿಯಲು ಹೋದ ಚಾಲಕ: ಸರ್ಕಾರಿ ಬಸ್ ಎಗರಿಸಿ ಎಸ್ಕೆಪ್ ಆದ ಖದೀಮ

    Source: Guaranteenws

    22 Jul 2026, 05:26 PM
    6 hours ago

    ಜಗತ್ಯಾಲ: ತೆಲಂಗಾಣದ ಜಗತ್ಯಾಲ ಜಿಲ್ಲೆಯಲ್ಲಿ ಮಂಗಳವಾರ ನಡೆದ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದ್ದು, ಕೆಲ ಹೊತ್ತು ಸಿನಿಮಾ ದೃಶ್ಯವನ್ನೇ ನೆನಪಿಸುವಂತಹ ಹೈಡ್ರಾಮಾ ನಡೆಯಿತು. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TSRTC)ಗೆ ಸೇರಿದ ಸರ್ಕಾರಿ ಬಸ್‌ನ್ನು ಅಪರಿಚಿತ ವ್ಯಕ್ತಿಯೊಬ್ಬ ಬಸ್ ನಿಲ್ದಾಣದಿಂದಲೇ ಕಳವು ಮಾಡಿ ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಹಲವು ಕಿಲೋಮೀಟರ್‌ಗಳ ಕಾಲ ಬೆನ್ನಟ್ಟಿ ಕೊನೆಗೆ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಕೊರಟ್ಲಾ ಬಸ್ ನಿಲ್ದಾಣದಲ್ಲಿ ಬಸ್ ತನ್ನ ನಿಗದಿತ ಸೇವೆಗೆ ಸಿದ್ಧವಾಗಿ ನಿಂತಿತ್ತು. ಈ ವೇಳೆ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕುಖ್ಯಾತ ಕಳ್ಳನಿಂದ ಅಪ್ಪಟ ಕಾನೂನು ಪಂಡಿತನವರೆಗೆ | Sigli Basya | Jail Scandal | khatarnak kala Suvarna News
    Next Article
    CJP ಪ್ರತಿಭಟನೆಗೆ ಬಂದ ನಟಿ ಆಯಿಷಾ ಖಾನ್ ಪೊಲೀಸ್ ವಶಕ್ಕೆ: ವಿಡಿಯೋ ವೈರಲ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment