Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಶೀರೂರು ಲಕ್ಷ್ಮೀವರ ತೀರ್ಥರ 8 ನೆೇ ವರ್ಷದ ಆರಾಧನೆ ಪ್ರಯುಕ್ತ ತರಕಾರಿ ಮುಹೂರ್ತ

    Source: nammaudupi

    20 Jul 2026, 09:33 PM
    2 days ago

    ಉಡುಪಿ, ಜು.20: ಶೀರೂರು ಮಠದ ಪೂರ್ವ ಯತಿಗಳಾದ ಲಕ್ಷ್ಮೀವರ ತೀರ್ಥರ 8 ನೆೇ ವರ್ಷದ ಆರಾಧನೆ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ದೇವತಾ ಪ್ರಾರ್ಥನೆ ಹಾಗೂ ಭೋಜನ ಶಾಲೆಯಲ್ಲಿ ತರಕಾರಿ ಮುಹೂರ್ತ ಪರ್ಯಾಯ ಪೀಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿಯಲ್ಲಿ ನಡೆಯಿತು. ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ ಹಾಗೂ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಉಪಸ್ಥಿತರಿದ್ದರು. The post ಶೀರೂರು ಲಕ್ಷ್ಮೀವರ ತೀರ್ಥರ 8 ನೆೇ ವರ್ಷದ ಆರಾಧನೆ ಪ್ರಯುಕ್ತ ತರಕಾರಿ ಮುಹೂರ್ತ appeared first on Namma Udupi Bulletin. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    Special Camp: ಸ್ವಂತ ಉದ್ಯಮ ಸ್ಥಾಪಿಸಬೇಕೇ? ಮಂಡ್ಯದಲ್ಲಿ ಜುಲೈ 23ಕ್ಕೆ ವಿಶೇಷ ಶಿಬಿರ, ಇಂದೇ ಹೆಸರು ನೋಂದಾಯಿಸಿ!
    Next Article
    ಸಿಜೆಪಿಯಿಂದ ಪಾರ್ಲಿಮೆಂಟ್ ಭವನಕ್ಕೆ ನುಗ್ಗಲು ಯತ್ನ; ಲಾಠಿ ಚಾರ್ಜ್, ಅಶ್ರು ವಾಯು ಪ್ರಯೋಗ; ಕೇಂದ್ರ ಸಚಿವ ಜೆ.ಪಿ. ನಡ್ಡಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಪ್ರತಿಭಟನಾಕಾರರ ಪ್ರತಿನಿಧಿಗಳು

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment