Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    BIG NEWS | ರಾಜ್ಯದಲ್ಲಿ ಔಷಧ ನಕಲಿ ಜಾಲ, ಆಹಾರ ಸುರಕ್ಷತೆ ಮೇಲೆ ನಿಗಾ ಇರಿಸಲು ವಾಚ್ ಟೀಂ: ಸಚಿವ ಯು.ಟಿ. ಖಾದರ್

    Source: HOSADIGANTHA

    23 Aug 2026, 12:33 PM
    1 day ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಔಷಧ ನಕಲಿ ಜಾಲ ಹಾಗೂ ಆಹಾರ ಸುರಕ್ಷತೆ ಮೇಲೆ ನಿಗಾ ಇರಿಸಲು ರಾಜ್ಯದಲ್ಲಿ ಶೀಘ್ರವೇ ಕಾವಲು ಪಡೆ ಅಸ್ತಿತ್ವಕ್ಕೆ ಬರಲಿದೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಈ ಬಗ್ಗೆ ಸುಳಿವು ನೀಡಿದ್ದಾರೆ. ನಕಲಿ ಔಷಧ ಜಾಲ ಹಾಗೂ ಆಹಾರ ಕಲಬೆರಕೆ, ಸ್ವಚ್ಛತೆಗೆ ಸಂಬಂಧಿಸಿ ಜನರಲ್ಲಿ ಜಾಗೃತಿ ಮೂಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಸಾರ್ವಜನಿಕವಾಗಿ ಜಾಗೃತಿ ಮೂಡಿಸಲು ನಿವೃತ್ತ ಹಾಗೂ […] The post BIG NEWS | ರಾಜ್ಯದಲ್ಲಿ ಔಷಧ ನಕಲಿ ಜಾಲ, ಆಹಾರ ಸುರಕ್ಷತೆ ಮೇಲೆ ನಿಗಾ ಇರಿಸಲು ವಾಚ್ ಟೀಂ: ಸಚಿವ ಯು.ಟಿ. ಖಾದರ್ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಅನ್ನಂ ಬ್ರಹ್ಮ ಮಾಲಿಕೆ | ಇನ್ನೊಬ್ಬರ ಎಂಜಲು, ಇನ್ನೊಬ್ಬರ ಬಾಳೆಎಲೆಯಿಂದ ತೆಗೆದು ಏಕೆ ತಿನ್ನಬಾರದು?
    Next Article
    ಬ್ಯಾಂಕಿಂಗ್ ಸೌಲಭ್ಯಗಳನ್ನು ಬಳಸಿ ಸ್ವಂತ ಉದ್ಯೋಗ ಸ್ಥಾಪಿಸಿ: ಹೊಸ ಉದ್ಯಮಿಗಳಿಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಕರೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment