Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    Crime news : ಬಿಸಿಲ ತಾಪಕ್ಕೆ ವ್ಯಕ್ತಿ ಸಾವು

    Source: Dinamana

    18 May 2026, 03:39 AM
    1 month ago

    ದಾವಣಗೆರೆ: ತೀವ್ರ ಬಿಸಿಲಿನ ಪರಿಣಾಮ ಜಿಲ್ಲೆಯ ಜಗಳೂರು ಮೂಲದ ವ್ಯಕ್ತಿಯೊಬ್ಬರು ಆಂಧ್ರಪ್ರದೇಶದಲ್ಲಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಜಗಳೂರು ಪಟ್ಟಣದ ನಿವೃತ್ತ ಶಿಕ್ಷಕ ಇಬ್ರಾಹಿಂ ಸಾಬ್ ಪುತ್ರ ಫಯಾಜ್ ಅಹಮ್ಮದ್(45) ಮೃತ ವ್ಯಕ್ತಿ. ಇವರು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಅದೋನಿಯ ಗುಡಿಕಲ್ ದರ್ಗಾದ ಉರುಸ್‌ಗೆ ಕುಟುಂಬ ಸಮೇತ ತೆರಳಿದ್ದರು. Read also : ಸ್ವಾತಂತ್ರ್ಯ ಚಳುವಳಿಯಲ್ಲಿ ವಾಸುದೇವ ರೆಡ್ಡಿ ಕೊಡುಗೆ ಅಪಾರ : ರಾಮಕೃಷ್ಣ ರೆಡ್ಡಿ ಅಭಿಪ್ರಾಯ ಉರುಸ್ ಮುಗಿಸಿಕೊಂಡು ಅದೋನಿಯಿಂದ ಬಸ್ ಹತ್ತುವಾಗ ತೀವ್ರ ಬಿಸಿಲಿನಿಂದಾಗಿ ಫಯಾಜ್ […] ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ಸ್ವಾತಂತ್ರ್ಯ ಚಳುವಳಿಯಲ್ಲಿ ವಾಸುದೇವ ರೆಡ್ಡಿ ಕೊಡುಗೆ ಅಪಾರ : ರಾಮಕೃಷ್ಣ ರೆಡ್ಡಿ ಅಭಿಪ್ರಾಯ
    Next Article
    ಅಕ್ರಮ ಜೂಜಾಟ ಅಡ್ಡೆಯ ಮೇಲೆ ದಾಳಿ: ಆರು ಜನ ಅಂದರ್

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment