Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    Davanagere|ಗಂಗಾಪರಮೇಶ್ವರಿಗೆ ವಿಶೇಷ ಪೂಜೆ 

    Source: Dinamana

    02 Jul 2026, 05:06 AM
    20 hours ago

    ದಾವಣಗೆರೆ : ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ಗಂಗಾಪರಮೇಶ್ವರಿಗೆ ಗಂಗಾಮತಸ್ಥರ ಸಮುದಾಯದ ವತಿಯಿಂದ ಪೂರ್ಣ ಕುಂಭಗಳ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಮಳೆ ಸಮೃದ್ಧಿಯಾಗಿ ಆಗಲಿ, ರೈತರ ಬಾಳು ಹಸನಾಗಲೆಂದು ಈ ಸಂದರ್ಭದಲ್ಲಿ ಗಂಗಾಮಾತೆಯನ್ನು ಪೂಜಿಸಲಾಯಿತು. ಈ ಸಂದರ್ಭದಲ್ಲಿ ಸಮುದಾಯದ ಮಹಿಳೆಯರಾದ ಭಾರತಿ ಮಾಲತೇಶ್, ರೇಣುಕಾ ಮೋಹನ್‌ಕುಮಾರ್, ಸುಷ್ಮಾ ಮಂಜುನಾಥ್, ಪ್ರೇಮ ಮಲ್ಲಿಕಾರ್ಜುನ್, ಪುಷ್ಪ ರಾಮಚಂದ್ರಪ್ಪ, ರೇಣುಕಾ ಹನುಮಂತ್‌ರಾಜ್, ಪ್ರೀತಿ ಲಕ್ಷ್ಮಣ್, ಅನುಷ ಗಜೇಂದ್ರ, ಜ್ಯೋತಿ ಸತೀಶ್‌ಕುಮಾರ್, ನವ್ಯ ಅಜಯ್, ಅಂಬಿಕಾ ಅನಿಲ್‌ಕುಮಾರ್, ಮಾಲತಿ ಪ್ರಕಾಶ್, […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ : ಜಿಲ್ಲೆಯಾದ್ಯಂತ ಬಿಎಲ್‌ಒಗಳಿಂದ ಮನೆ ಮನೆ ಭೇಟಿ ಪ್ರಾರಂಭ
    Next Article
    ಬಂಡೆ ಕುಸಿದು 7 ಕಾರ್ಮಿಕರ ಸಾವು ಕೇಸ್: ಕ್ವಾರಿ ಮಾಲೀಕರ ವಿರುದ್ದ FIR

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment