Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಮ್ಮಲ್ಲಿ ಭವಿಷ್ಯ ಇಲ್ಲದಿದ್ದರೆ ಬಿಟ್ಟು ತೊಲಗಿ! ಬಂಡಾಯ ಶಾಸಕರ ವಿರುದ್ಧ ಗುಡುಗಿದ HDK

    Source: HOSADIGANTHA

    20 Jun 2026, 09:27 AM
    9 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಸಿರುವ ಸ್ವಪಕ್ಷೀಯ ಶಾಸಕರ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಿಮಗೆ ಜೆಡಿಎಸ್‌ನಲ್ಲಿ ಭವಿಷ್ಯ ಇಲ್ಲ ಅನಿಸಿದರೆ ಧೈರ್ಯವಾಗಿ ಈಗಲೇ ಕಾಂಗ್ರೆಸ್ ಸೇರಿಕೊಳ್ಳಿ. ಆದರೆ, ಪಕ್ಷದಲ್ಲಿದ್ದುಕೊಂಡು ಈ ರೀತಿಯ ಬೆನ್ನಿಗೆ ಇರಿಯುವ ಕೆಲಸ ಮಾಡಬೇಡಿ” ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ. ದೆಹಲಿ ಮಟ್ಟಕ್ಕೆ ತಲುಪಿದ ಅಡ್ಡ ಮತದಾನದ ವಿವಾದ ಕ್ರಾಸ್ ವೋಟಿಂಗ್ ಮಾಡಿದವರನ್ನು ಪತ್ತೆಹಚ್ಚಲು […] The post ನಮ್ಮಲ್ಲಿ ಭವಿಷ್ಯ ಇಲ್ಲದಿದ್ದರೆ ಬಿಟ್ಟು ತೊಲಗಿ! ಬಂಡಾಯ ಶಾಸಕರ ವಿರುದ್ಧ ಗುಡುಗಿದ HDK appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕೇವಲ ರಿಲೀಸ್ ಡೇಟ್ ಮಾತ್ರವಲ್ಲ, ಸಕ್ಸಸ್ ಕೂಡಾ ರಿಪೀಟ್ ಆಗುತ್ತಾ?: ಕರಾವಳಿ ಮತ್ತು ಸು ಫ್ರಮ್ ಸೋ ಲಿಂಕ್ ಏನು?
    Next Article
    ಅನಿವಾಸಿ ಕನ್ನಡಿಗರಿಗೆ ಬಂಪರ್ ಗಿಫ್ಟ್: ರಾಜ್ಯದಲ್ಲಿ ಶೀಘ್ರವೇ ಎನ್‌ಆರ್‌ಐ ಇಲಾಖೆ ಸ್ಥಾಪನೆ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment