Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಹಿರಿಯೂರು ಬಿಇಒ ಸಿ.ಎಂ.ತಿಪ್ಪೇಸ್ವಾಮಿ ಅವರ ಅನುವಾದಿತ ಕೃತಿ ಲೋಕಾರ್ಪಣೆ | ಮಲ್ಲೇಪುರಂ ಜಿ.ವೆಂಕಟೇಶ್ ಭಾಗೀ 

    Source: Chitradurga news

    20 Jun 2026, 05:20 AM
    13 hours ago

    CHITRADURGA NEWS | 20 JUNE 2026 ಚಿತ್ರದುರ್ಗ: ಹದಿಮೂರನೆ ಶತಮಾನದಲ್ಲಿ ಟಿಬೆಟ್‍ನಿಂದ ನೇಪಾಳಕ್ಕೆ ಬಂದು ಅಲ್ಲಿಂದ ಭಾರತದ ಬಿಹಾರ ಪ್ರಾಂತ್ಯದಲ್ಲಿ ಓಡಾಡಿ ಅಧ್ಯಯನ ನಡೆಸಿದ ಟಿಬೆಟ್ ಪ್ರವಾಸಿ ಭಿಕ್ಷು ಧರ್ಮಸ್ವಾಮಿರವರ ಜೀವನ ಚರಿತ್ರೆ ಕುರಿತು ಹಿರಿಯೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿರವರ ಅನುವಾದಿತ ಕೃತಿ ಗುರುವಾಗ್ವಿಮಲಾವಳಿ ನಾಮದಲ್ಲಿ ಓದಲು ಎಲ್ಲಾ ಸಾಮಾಗ್ರಿಗಳಿವೆ. ಚೊಕ್ಕವಾದ ಪುಸ್ತಕ ಇದು ಎಂದು ಸಂಸ್ಕøತ ವಿಶ್ವವಿದ್ಯಾನಿಲಯ ಬೆಂಗಳೂರಿನ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿರಿಯ ಪತ್ರಕರ್ತ, ಸಾಹಿತಿ ಜಿ.ಎಸ್‌.ಉಜ್ಜಿನಪ್ಪ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮೈತ್ರಿಯಲ್ಲಿ ಕಂಪನ..11 ಶಾಸಕರು ಅಡ್ಡ ಮತದಾನ ಮಾಡಿದ್ದೇಕೆ? | News Hour | BJP-JDS MLAs Cross Voting
    Next Article
    55 ಸಾವಿರಕ್ಕೂ ಹೆಚ್ಚು ರೈತರಿಗೆ ಬೆಳೆ ವಿಮೆ ಪಾವತಿ | ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment