Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    MYSORE | ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ಗಿಂತ ಜಿಟಿಡಿ ಮೇಲು? ; ‘ಮಾತಿನ ಸಮರ’ಕ್ಕೆ ಕಿಡಿ

    Source: just kannada

    07 Sep 2026, 06:47 AM
    1 day ago

      ಮೈಸೂರು, SEP.06,2026: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ಗಿಂತ ಜಿ.ಟಿ. ದೇವೇಗೌಡರೇ ಮುಖ್ಯ ಎಂಬ ಸಂದೇಶವನ್ನು ಕ್ಷೇತ್ರದ ಜನ ನೀಡಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮೈಸೂರಿನಲ್ಲಿ ಮಾತನಾಡಿದ ಜಿಟಿಡಿ, ಕಳೆದ ಮೂರು ವರ್ಷಗಳಿಂದ ಜೆಡಿಎಸ್‌ನಲ್ಲೇ ತಮಗೆ ಅವಮಾನವಾಗಿದೆ ಎಂದು ನೇರ ಅಸಮಾಧಾನ ಹೊರಹಾಕಿದರು. ತಾವು ಜೆಡಿಎಸ್ ಶಾಸಕರಾಗಿದ್ದರೂ ಪಕ್ಷದ ಯಾವುದೇ ಕಾರ್ಯಕ್ರಮ, ಸಮಾವೇಶಗಳಿಗೆ ತಮ್ಮನ್ನು ಆಹ್ವಾನಿಸದೆ ದೂರ ಇಡಲಾಯಿತು ಎಂದು ಆರೋಪಿಸಿದರು. ತಮಗಾದ ಅವಮಾನಕ್ಕೆ ಉತ್ತರ ನೀಡಲು ಕ್ಷೇತ್ರದ […] The post MYSORE | ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ಗಿಂತ ಜಿಟಿಡಿ ಮೇಲು? ; ‘ಮಾತಿನ ಸಮರ’ಕ್ಕೆ ಕಿಡಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    KSHEC ಉಪಾಧ್ಯಕ್ಷರ ವಿರುದ್ಧ ಆರ್ಥಿಕ ಅಕ್ರಮ ಆರೋಪ;  ಕ್ರಮಕ್ಕೆ ರಾಜ್ಯಪಾಲರ ಸೂಚನೆ .
    Next Article
    ಎದೆಗೆ ಇರಿದು ಕುಳ್ಳಿ ಕಿರಣ್​ನ​ ಕೊಲೆ! ಗ್ಯಾಂಗ್​ ವಾರ್​ ಕಾರಣವಲ್ಲ! ಎಸ್​ಪಿ ನಿಖಿಲ್ ಹೇಳಿದ್ದೇನು!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment