Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    ನಾಳೆ ಕೇಂದ್ರ ಸಚಿವರಿಂದ ಭಾರತದ ಶಾಸ್ತ್ರೀಯ ಭಾಷೆಗಳ ಸಂಶೋಧನಾ ಕೃತಿಗಳ ಬಿಡುಗಡೆ

    1 week ago

    ಮೈಸೂರು,ಜನವರಿ,5,2026 (www.justkannada.in): ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನಾಳೆ ಭಾರತದ ಶಾಸ್ತ್ರೀಯ ಭಾಷೆಗಳ ಸಂಶೋಧನಾ ಕೃತಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ. ನಾಳೆ ಬೆಳಿಗ್ಗೆ 10:30ಕ್ಕೆ ನವದೆಹಲಿಯ, ನವ ಮೋತಿ ಬಾಗ್‌ ನಲ್ಲಿರುವ ಕೌಶಲ್ಯ ಭವನದಲ್ಲಿ ಶಾಸ್ತ್ರೀಯ ಕನ್ನಡ, ಮಲಯಾಳಂ, ಓಡಿಯಾ, ತಮಿಳು ಮತ್ತು ತೆಲುಗು ಈ ಶಾಸ್ತ್ರೀಯ ಭಾಷೆಗಳ ಕುರಿತ ಸಂಶೋಧನಾ ಕೃತಿಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಿದ್ದಾರೆ. ಈ ಪ್ರಕಟಣೆಗಳಲ್ಲಿ ಮೈಸೂರು, ಮಾನಸಗಂಗೋತ್ರಿಯಲ್ಲಿರುವ ಭಾರತೀಯ ಭಾಷಾ ಸಂಸ್ಥಾನ (ಭಾ.ಭಾ.ಸಂ.)ದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಭಾಷಾ ಅಧ್ಯಯನಗಳ […]

    The post ನಾಳೆ ಕೇಂದ್ರ ಸಚಿವರಿಂದ ಭಾರತದ ಶಾಸ್ತ್ರೀಯ ಭಾಷೆಗಳ ಸಂಶೋಧನಾ ಕೃತಿಗಳ ಬಿಡುಗಡೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.



    ಮೈಸೂರು,ಜನವರಿ,5,2026 (www.justkannada.in): ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನಾಳೆ ಭಾರತದ ಶಾಸ್ತ್ರೀಯ ಭಾಷೆಗಳ ಸಂಶೋಧನಾ ಕೃತಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.

    ನಾಳೆ ಬೆಳಿಗ್ಗೆ 10:30ಕ್ಕೆ ನವದೆಹಲಿಯ, ನವ ಮೋತಿ ಬಾಗ್‌ ನಲ್ಲಿರುವ ಕೌಶಲ್ಯ ಭವನದಲ್ಲಿ ಶಾಸ್ತ್ರೀಯ ಕನ್ನಡ, ಮಲಯಾಳಂ, ಓಡಿಯಾ, ತಮಿಳು ಮತ್ತು ತೆಲುಗು ಈ ಶಾಸ್ತ್ರೀಯ ಭಾಷೆಗಳ ಕುರಿತ ಸಂಶೋಧನಾ ಕೃತಿಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಿದ್ದಾರೆ.

    ಈ ಪ್ರಕಟಣೆಗಳಲ್ಲಿ ಮೈಸೂರು, ಮಾನಸಗಂಗೋತ್ರಿಯಲ್ಲಿರುವ ಭಾರತೀಯ ಭಾಷಾ ಸಂಸ್ಥಾನ (ಭಾ.ಭಾ.ಸಂ.)ದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಸ್ತ್ರೀಯ ಭಾಷಾ ಅಧ್ಯಯನಗಳ ಕೇಂದ್ರಗಳು ಸಿದ್ಧಪಡಿಸಿರುವ ಶಾಸ್ತ್ರೀಯ ಕನ್ನಡ, ತೆಲುಗು, ಮಲಯಾಳಂ ಮತ್ತು ಒಡಿಯಾ ಭಾಷೆಗಳ 41 ಸಾಹಿತ್ಯಿಕ ಕೃತಿಗಳು ಸೇರಿವೆ. ಜೊತೆಗೆ, ಚೆನ್ನೈಯಲ್ಲಿರುವ ಕೇಂದ್ರ ಶಾಸ್ತ್ರೀಯ ತಮಿಳು ಸಂಸ್ಥೆ (ಸಿಐಸಿಟಿ) ಸಿದ್ಧಪಡಿಸಿರುವ ಶಾಸ್ತ್ರೀಯ ತಮಿಳಿನ 13 ಪುಸ್ತಕಗಳು ಹಾಗೂ ತಿರುಕ್ಕುರಳ್ ಸಂಜ್ಞಾ ಭಾಷಾ ಶ್ರೇಣಿಯೂ ಇದರಲ್ಲಿ ಒಳಗೊಂಡಿದೆ.

    Key words: Union Minister, release, research works, Indian classical languages

    The post ನಾಳೆ ಕೇಂದ್ರ ಸಚಿವರಿಂದ ಭಾರತದ ಶಾಸ್ತ್ರೀಯ ಭಾಷೆಗಳ ಸಂಶೋಧನಾ ಕೃತಿಗಳ ಬಿಡುಗಡೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

    Click here to Read More
    Previous Article
    ಬಿಜೆಪಿ ಕುಮ್ಮಕ್ಕಿನಿಂದಲೇ ಗಲಾಟೆ: ನಮ್ಮ ಕಾರ್ಯಕರ್ತನ ಸಾವಿಗೆ ಅವರೇ ಕಾರಣ- ಶಾಸಕ ಪ್ರದೀಪ್ ಈಶ್ವರ್
    Next Article
    ಬಸ್-ಟಿಪ್ಪರ್ ನಡುವಿನ ಭೀಕರ ರಸ್ತೆ ಅಪಘಾತ- ಓರ್ವ ಮೃತ್ಯು,ಮೂವರು ವಿದ್ಯಾರ್ಥಿಗಳು ಗಂಭೀರ

    Related ಮುಖಪುಟ Updates:

    Are you sure? You want to delete this comment..! Remove Cancel

    Comments (0)

      Leave a comment