Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಶ್ರೀರಂಗಪಟ್ಟಣ | ವಿದ್ಯುತ್ ಉಪಕೇಂದ್ರಕ್ಕೆ ರಮೇಶ ಬಂಡಿಸಿದ್ದೇಗೌಡ ಗುದ್ದಲಿಪೂಜೆ

    Source: Nudikarnataka

    27 Feb 2026, 05:32 PM
    1 month ago

    ಮಂಡ್ಯ ತಾಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ 18.48 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ 66/11 ಕೆವಿ, 2×20 ಎಂ.ವಿ.ಎ. ವಿದ್ಯುತ್ ಉಪ ಕೇಂದ್ರಕ್ಕೆ ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಈ ಯೋಜನೆ ಯಿಂದ ಹಾಲಿ ಇರುವ 220/66/11 ಕೆ.ವಿ.ತೂಬಿನಕೆರೆ ಮತ್ತು 66/ 11 ಕೆವಿ ಮಂಡ್ಯ ವಿದ್ಯುತ್ ಕೇಂದ್ರದ ಮೇಲಿನ ಹೊರೆಯು ಕಡಿಮೆಯಾಗುತ್ತದೆ.ಹಾಗೂ ಕೃಷಿ […] The post ಶ್ರೀರಂಗಪಟ್ಟಣ | ವಿದ್ಯುತ್ ಉಪಕೇಂದ್ರಕ್ಕೆ ರಮೇಶ ಬಂಡಿಸಿದ್ದೇಗೌಡ ಗುದ್ದಲಿಪೂಜೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮತ್ಸ್ಯ ಸಂಜೀವಿನಿ ಯೋಜನೆ | ಮಹಿಳಾ ಸ್ವಸಹಾಯ ಗುಂಪುಗಳಿಗೆ ಕೆರೆ ಗುತ್ತಿಗೆ
    Next Article
    ತೀರ್ಥಹಳ್ಳಿಯಲ್ಲಿ ಫೆಬ್ರವರಿ 17 ರಿಂದ ಶ್ರೀ ಮಾರಿಕಾಂಬಾ ಜಾತ್ರೆ; ಪಟ್ಲ ಸತೀಶ್ ಶೆಟ್ಟಿ ತಂಡದಿಂದ ಯಕ್ಷಗಾನ ವೈಭವ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment