Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ವಿದ್ಯುತ್‌ ಪ್ರಸರಣ ಮಾರ್ಗಗಳಿಗೆ ಭೂಮಿ ನೀಡಿದ ರೈತರನ್ನು ಸನ್ಮಾನಿಸಿದ ರೆಸೋನಿಯಾ

    Source: Dinamana

    26 Mar 2026, 05:08 PM
    7 hours ago

    ಚಿತ್ರದುರ್ಗ : ರಾಷ್ಟ್ರೀಯ ವಿದ್ಯುತ್‌ ಸಂರ್ಪಕ ಯೋಜನೆಯಡಿ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ  ವಿವಿಧ ಪ್ರದೇಶಗಳಲ್ಲಿ ಹಾದು ಹೋಗಿರುವ ವಿದ್ಯುತ್‌ ಮಾರ್ಗಕ್ಕೆ ಭೂಮಿ ನೀಡಿರುವ ರೈತರನ್ನು ರೆಸೋನಿಯಾ ಸಂಸ್ಥೆಯಿಂದ ಅಭಿನಂದನಾ ಪತ್ರ ಸನ್ಮಾನಿಸಿ, ಗೌರವಿಸಲಾಯಿತು. ಸಂಸ್ಥೆಯಿಂದ ಮೊಳಕಾಲ್ಮರೂ ತಾಲೂಕಿನ ಗುಡ್ಡದಹಳ್ಳಿ ಕೆಳಗಿನಹಟ್ಟಿ ಗ್ರಾಮದ ರೈತ ಮಹಿಳೆ ಸರಸ್ವತಮ್ಮ ಮತ್ತು ನಾಗಸಮುದ್ರ ಗ್ರಾಮದ ಸಣ್ಣ ಈರಕ್ಕ, ನಾಗೇಶ  ಸೇರಿದಂತೆ ವಿದ್ಯುತ್‌ ಮಾರ್ಗಕ್ಕೆ ಭೂಮಿ ನೀಡಿರುವ ಇತರ ರೈತರನ್ನು ಆತ್ಮೀಯವಾಗಿ ರೆಸೋನಿಯ ಸಂಸ್ಥೆಯ ಸಿಬ್ಬಂದಿಗಳು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ರೈತರಾದ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಕಲ್ಯಾಣಪುರ: ಶ್ರೀ ಸುಧೀಂದ್ರ ಮಂಟಪ
    Next Article
    RR ಮಾರಾಟಕ್ಕೆ ಬಿತ್ತು ಕಾನೂನು ಕಂಟಕ: ಬಿಸಿಸಿಐಗೆ ಪತ್ರ ಬರೆದ ರಾಜ್ ಕುಂದ್ರಾ!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment