Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ವಿಜೃಂಭಣೆಯಿಂದ ಜರುಗಿದ ಐತಿಹಾಸಿಕ ಕ್ಷೇತ್ರ ಕಟ್ಟಿಗೆಹಳ್ಳಿ ಬಸವೇಶ್ವರ ರಥೋತ್ಸವ 

    Source: Dinamana

    05 Mar 2026, 12:27 AM
    3 weeks ago

    ಜಗಳೂರು:ಐತಿಹಾಸಿಕ ಪುಣ್ಯಕ್ಷೇತ್ರ ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವ  ನೂರಾರು ಭಕ್ತ  ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಫೆ.24  ರಂದು ಕಂಕಣ ಧಾರಣೆಯಿಂದ ಆರಂಭವಾದ ರಥೋತ್ಸವದ ಧಾರ್ಮಿಕ ಆಚರಣೆ ಬುಧವಾರ ರಥ ಕಟ್ಟುವ ಕಾಯಕ ನೆರವೇರಿತು. ಗುರುವಾರ ಬೆಳಿಗ್ಗೆ ಭಕ್ತರು  ಸ್ವಾಮಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಗಂಗಾಪೂಜಾ ಕಾರ್ಯ ನೇರವೇರಿಸಿದರು. ಗಂಗಾ ಪೂಜೆಯ ನಂತರ ಸ್ವಾಮಿಯ ಮೂರ್ತಿಯನ್ನು ಕಿರುತೇರಿನಲ್ಲಿ ಕುಳ್ಳಿರಿಸಿ ಪಾದಗಟ್ಟೆಯವರೆಗೆ ಎಳೆದು ಭಕ್ತರು ಪೂಜೆ ಸಲ್ಲಿಸಿದರು. ಹರಕೆ ಹೊತ್ತ ಭಕ್ತರು, ದಿಂಡು ಉರುಳು ಸೇವೆ, ಜವಳ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಧಾರವಾಡದ ಕಿಚ್ಚಿಗೆ ಮಣಿದ ಸರ್ಕಾರ: 56 ಸಾವಿರ ಹುದ್ದೆಗಳ ಭರ್ತಿಗೆ ಸಂಪುಟ ಅಸ್ತು!
    Next Article
    19 ವರುಷಗಳ ಹಿಂದಿನ ರೆಕಾರ್ಡ್ ಬ್ರೇಕ್: ಹರಿಣಗಳ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡ ‘ಸೂರ್ಯ’ ಪಡೆ!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment