Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಿನಿಮಾ ರಂಗಕ್ಕೆ ಯೋಗಿ ಆದಿತ್ಯನಾಥ್ ಖಡಕ್ ವಾರ್ನಿಂಗ್

    Source: Guaranteenws

    05 Apr 2026, 08:14 AM
    17 hours ago

    ವಾರಣಾಸಿ: ಬೆಳ್ಳಿತೆರೆಯ ಮೇಲೆ ರೌಡಿಗಳು ಮಾಸ್ ಎಂಟ್ರಿ ಕೊಡುವುದು, ಸಿಗರೇಟ್ ಸ್ಟೈಲ್ ಆಗಿ ಹಚ್ಚುವುದು ಮತ್ತು ಕಾನೂನು ಉಲ್ಲಂಘಿಸಿ ಮೆರೆಯುವುದನ್ನು ನೋಡಿ ಅಭಿಮಾನಿಗಳು ಸೀಟಿ ಹೊಡೆಯಬಹುದು. ಆದರೆ, ಇಂತಹ ರೀಲ್ ಲೈಫಿನ ವಿಲನ್ ಅಟ್ಟಹಾಸಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಬ್ರೇಕ್ ಹಾಕುವ ಮಾತನಾಡಿದ್ದಾರೆ. ವಾರಣಾಸಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಚಿತ್ರರಂಗದ ಇಂದಿನ ಪ್ರವೃತ್ತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್‌, ಇಂದಿನ ಸಿನಿಮಾಗಳು ಯುವ ಪೀಳಿಗೆಯ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ​”ಜಮೀರ್ ಮತ್ತು ನಾನು ಚಡ್ಡಿ ದೋಸ್ತ್‌ಗಳು; ನಮ್ಮ ನಡುವೆ ಮುನಿಸಿಲ್ಲ”: ಗೊಂದಲಕ್ಕೆ ತೆರೆ ಎಳೆದ ಎಸ್.ಎಸ್. ಮಲ್ಲಿಕಾರ್ಜುನ್
    Next Article
    Railway Jobs: ರೈಲ್ವೇ ಇಲಾಖೆಯಿಂದ ಭರ್ಜರಿ ಗುಡ್ ನ್ಯೂಸ್! ₹1.4 ಲಕ್ಷದವರೆಗೆ ವೇತನ ಪಡೆಯುವ ಸುವರ್ಣಾವಕಾಶ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment