Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಏಕೀಕೃತ ಓಮಿಕ್ಸ್ ನೆಟ್‌ ವರ್ಕ್‌ ಅನುಷ್ಠಾನಗೊಳಿಸಿದರೆ ಜಾಗತಿಕ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ- ಪ್ರೊ. ಕೆ.ಎಸ್. ರಂಗಪ್ಪ

    Source: just kannada

    09 Apr 2026, 11:52 AM
    14 hours ago

    ಮೈಸೂರು,ಏಪ್ರಿಲ್,9,2026 (www.justkannada.in): ಯುನೆಸ್ಕೊದ ದಿ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸ್ (The World Academy of Sciences) ಸಂಸ್ಥೆಯ ಫೆಲೋ , ಹೆಸರಾಂತ ವಿಜ್ಞಾನಿ ಪ್ರೊ. ಕೆ.ಎಸ್. ರಂಗಪ್ಪ ಅವರು, “ಏಷ್ಯಾ-ಆಫ್ರಿಕಾ ಸಂಶೋಧನಾ ಗುರಿಗಳ ಸಾಧನೆಯಲ್ಲಿ ಏಕೀಕೃತ ಓಮಿಕ್ಸ್ ನೆಟ್‌ವರ್ಕ್‌ನ ಪಾತ್ರ” ಕುರಿತ ಪ್ಯಾನೆಲ್ ಚರ್ಚೆಗೆ ಆಹ್ವಾನಿತರಾಗಿದ್ದರು. ಈ ಕಾರ್ಯಕ್ರಮವನ್ನು ಇಥಿಯೋಪಿಯಾದ ಅಡಿಸ್ ಅಬಾಬಾ ವಿಶ್ವವಿದ್ಯಾಲಯದಲ್ಲಿ, ಇನೋವೇಷನ್ ಅಂಡ್ ಟೆಕ್ನಾಲಜಿ (Innovation and Technology) ಸಚಿವಾಲಯ, ಬಯೋ ಅಂಡ್ ಎಮರ್ಜಿಂಗ್ ಟೆಕ್ನಾಲಜಿ (Bio and Emerging Technology) […] The post ಏಕೀಕೃತ ಓಮಿಕ್ಸ್ ನೆಟ್‌ ವರ್ಕ್‌ ಅನುಷ್ಠಾನಗೊಳಿಸಿದರೆ ಜಾಗತಿಕ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ- ಪ್ರೊ. ಕೆ.ಎಸ್. ರಂಗಪ್ಪ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಗ್ಯಾರಂಟಿಗಳು ನಮಗೆ ಶ್ರೀರಕ್ಷೆ: ಎರಡೂ ಕ್ಷೇತ್ರಗಳಲ್ಲಿ ಗೆಲ್ತೇವೆ- ಸಚಿವ ಪ್ರಿಯಾಂಕ್ ಖರ್ಗೆ
    Next Article
    ಪ. ಬಂಗಾಳ ಚುನಾವಣೆ: ಬಿಜೆಪಿ ಗೆದ್ದರೆ ಆರು ಗ್ಯಾರಂಟಿಗಳ ಜಾರಿ- ಪ್ರಧಾನಿ ಮೋದಿ ಭರವಸೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment