Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದಾವಣಗೆರೆ ರಿಸಲ್ಟ್ ಮೇಲೆ ನಿಂತಿದೆ ಜಮೀರ್ ಭವಿಷ್ಯ: ಶಿಸ್ತು ಕ್ರಮದ ಕತ್ತಿ ಯಾರ ಕೊರಳಿಗೆ?

    Source: HOSADIGANTHA

    11 Apr 2026, 11:23 AM
    14 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಏನೋ ಮುಗಿದಿದೆ, ಆದರೆ ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನದ ಪರ್ವ ಮಾತ್ರ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಟಿಕೆಟ್ ಹಂಚಿಕೆ ವಿಚಾರದಲ್ಲಿ ಆರಂಭವಾದ ಮುಸ್ಲಿಂ ಸಮುದಾಯದ ಮುನಿಸು ಈಗ ಬಹಿರಂಗ ಸಂಘರ್ಷಕ್ಕೆ ನಾಂದಿ ಹಾಡಿದೆ. ಅಲ್ಪಸಂಖ್ಯಾತರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಎಂಎಲ್‌ಸಿ ಅಬ್ದುಲ್ ಜಬ್ಬಾರ್, ಇದೀಗ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಹೈಕಮಾಂಡ್‌ಗೆ ನೇರ ಸಂದೇಶ ರವಾನಿಸಿದ್ದಾರೆ. ಇವರ ಜೊತೆಗೆ ಸಚಿವ ಜಮೀರ್ […] The post ದಾವಣಗೆರೆ ರಿಸಲ್ಟ್ ಮೇಲೆ ನಿಂತಿದೆ ಜಮೀರ್ ಭವಿಷ್ಯ: ಶಿಸ್ತು ಕ್ರಮದ ಕತ್ತಿ ಯಾರ ಕೊರಳಿಗೆ? appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಪೆಟ್ರೋಲ್ ಇದೆ, ಗ್ಯಾಸ್ ಇದೆ, ಕರೆಂಟ್ ಕೂಡ ಇದೆ: ಸುಳ್ಳು ಸುದ್ದಿಗೆ ಜೋಶಿ ಕೊಟ್ಟ ಉತ್ತರವೇನು?
    Next Article
    DAY – 35 : Insta 75 Days Revision Plan-2026 : ART & CULTURE

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment