Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಜಮೀನು ಕಬಳಿಕೆಗಾಗಿ ನಿರಂತರ ಕಿರುಕುಳ : ಆರೋಪ

    Source: Nudikarnataka

    13 Apr 2026, 03:04 PM
    6 days ago

    ಚನ್ನಪಟ್ಟಣ ಮೂಲದ ಬೋರ್‌ವಲ್ ರಾಮಚಂದ್ರ ಎಂಬಾತ ತಮ್ಮ ಕಬ್ಬಿನ ಗದ್ದೆ ನಾಶಮಾಡಿದ್ದು, ವಿನಃ ಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಬಿ.ಹೊಸೂರು ಗ್ರಾಮದ ನಿವಾಸಿ ಎಚ್.ಎನ್.ರೂಪ ಆರೋಪಿಸಿದರು. ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಪದ್ಮ ಬಸವರಾಜು ಅವರಿಂದ ೨ ಎಕರೆ ಜಮೀನು ಪಡೆದ ಬೋರ್‌ವೆಲ್ ರಾಮಚಂದ್ರ ಪಕ್ಕದ ೧೦ ಗುಂಟೆ ಸ್ಥಳವನ್ನು ಕಬಳಿಸಲು ಮುಂದಾಗಿದ್ದ. ನ್ಯಾಯಾಲಯದಲ್ಲಿ ಹೋರಾಟ ನಡೆಸಿ ವ್ಯವಸ್ಯಾಯ ಮಾಡುತ್ತಿದ್ದೇವೆ. ಆದರೂ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಕಳೆದ ಎರಡು ವರ್ಷಗಳ ಹಿಂದೆ ನಮ್ಮ […] The post ಜಮೀನು ಕಬಳಿಕೆಗಾಗಿ ನಿರಂತರ ಕಿರುಕುಳ : ಆರೋಪ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಏ.16 ರವರೆಗೆ ಮಹೇಶ್‌ ತಿಮರೋಡಿ ಗಡಿಪಾರು ಮಾಡದಂತೆ ಹೈಕೋರ್ಟ್‌ ನಿರ್ದೇಶನ
    Next Article
    ಅಂಬೇಡ್ಕರ್ ಎಂದರೆ ಹಿಮಾಲಯ ಪರ್ವತವಿದ್ದಂತೆ ; ಕೆ.ಟಿ.ಹನುಮಂತು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment