Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೂಸನ್ನೇ ಕೊಂದ ಕಟುಕ ತಂದೆ

    Source: Guaranteenws

    14 Apr 2026, 12:03 PM
    17 hours ago

    ವಿಜಯಪುರ: ಭೀಮಾತೀರದಲ್ಲಿ ನಡೆಯಿತು ಮತ್ತೊಂದು ಅಮಾನವೀಯ ಘಟನೆ. ಹೆತ್ತ ಮಗ ತನ್ನಂತೆ ರೂಪ ಹೊಂದಿಲ್ಲವೆಂದು ನದಿಗೆ ತಳ್ಳಿ ಕೊಂದ ತಾನು ಹೆತ್ತ ಮಗನನ್ನೇ ಸಾಯಿಸಿದ್ದಾನೆ. ಸ್ವಂತ ಮಗನನ್ನೇ ಕೊಲ್ಲುವಷ್ಟು ಕ್ರೂರತೆ ತೋರಿರುವ ಘಟನೆ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ನಡೆದಿದೆ. ತನ್ನ ಮಗ ಸಿದ್ದಾರ್ಥ ನೋಡಲು ತನ್ನಂತೆ ಇಲ್ಲ ಎಂದು ಗ್ರಾಮಸ್ಥರು ಛೇಡಿಸುತ್ತಿದ್ದಕ್ಕೆ ರೋಸಿ ಹೋದ ತಂದೆ ಮಲ್ಲಿಕಾರ್ಜುನ ಅರಕೇರಿ ಮಗನನ್ನು ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಅಮಾನವೀಯ ಘಟನೆ ಸ್ಥಳೀಯರಲ್ಲಿ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    SSC Selection Post Phase: 10ನೇ ತರಗತಿ ಉತ್ತೀರ್ಣರಿಗೆ ಬಂಪರ್​ ಅವಕಾಶ; ಎಸ್​​ಎಸ್​​ಸಿಯಲ್ಲಿ ಭರ್ಜರಿ ನೇಮಕಾತಿ!
    Next Article
    ಏಪ್ರಿಲ್‌15ಕ್ಕೆ ಮಂಡ್ಯದ ಆದಿಚುಂಚನಗಿರಿಗೆ ಭೇಟಿ ನೀಡಲಿರುವ ಮೋದಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment