Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪ್ರತಿ ಹನಿ ನೀರೂ ಅಮೂಲ್ಯ, ಮಿತವಾಗಿ ಬಳಸಿ : ಜಿ.ಎಂ.ಗಂಗಾಧರಸ್ವಾಮಿ ಸಲಹೆ

    Source: Dinamana

    02 May 2026, 02:30 PM
    1 day ago

    ದಾವಣಗೆರೆ : ಮೇ 02 ಪ್ರತಿ ವರ್ಷದಂತೆ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬರುತ್ತಿದೆ. ಅಲ್ಲದೇ ತಾಪಮಾನ ಹೆಚ್ಚಳದಿಂದಾಗಿ ಕೆರೆ-ಕಟ್ಟೆ-ಕಾಲುವೆಗಳಲ್ಲಿ ನೀರಿನ  ಪ್ರಮಾಣ ದಿನೇದಿನೇ  ಕಡಿಮೆಯಾಗುತ್ತಿದೆ.  ಮಾತ್ರವಲ್ಲ ಅಂತರ್ಜಲದ  ಮಟ್ಟವೂ  ಕುಸಿಯುತ್ತಿರುವುದು  ಆತಂಕದ ಸಂಗತಿಯಾಗಿದ್ದು,  ಜಿಲ್ಲೆಯ ಜನರು ಜಲಮೂಲಗಳನ್ನು  ಸಂರಕ್ಷಿಸಿ ಕೊಳ್ಳುವ, ಮಿತವಾಗಿ  ಬಳಸುವ ಬಗ್ಗೆ ವಿಶೇಷ ಗಮನಹರಿಸಬೇಕಾದ  ಅಗತ್ಯವಿದೆ ಎಂದು  ಜಿಲ್ಲಾಧಿಕಾರಿ  ಜಿ.ಎಂ.ಗಂಗಾಧರ ಸ್ವಾಮಿ ಅವರು ಹೇಳಿದರು. ನೆಲ-ಜಲ ಹಾಗೂ ಪರಿಸರವನ್ನು  ವೃದ್ಧಿಸಲು ಹಾಗೂ ಸಂಪನ್ಮೂಲ  ವ್ಯಕ್ತಿಗಳನ್ನು  ಸೇರಿಸಿ, ಕಾರ್ಯೋನ್ಮುಖರಾಗುವ  ಬಗ್ಗೆ ಮತ್ತು ಜಿಲ್ಲೆಯ ಕೆರೆಗಳ  ಸಮರ್ಪಕ ನಿರ್ವಹಣೆ ಕುರಿತು  ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಹಿಂದಿನ ಅನೇಕ ಸಭೆಗಳಲ್ಲಿ ಚರ್ಚಿಸಿದಂತೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಂಗುಗುಂಡಿಗಳ ನಿರ್ಮಾಣಗೊಳ್ಳದಿರುವುದು ಬೇಸರದ ಸಂಗತಿ […] ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಅಲ್ಪಸಂಖ್ಯಾತ ಮುಖಂಡರ ಉಚ್ಚಾಟನೆಗೆ ಅಲ್ಪಸಂಖ್ಯಾತರ ಜಾಗೃತಿ ವೇದಿಕೆ ತೀವ್ರ ಖಂಡನೆ
    Next Article
    ಸ್ವಚ್ಛ ಸರ್ವೇಕ್ಷಣೆ 2025-26:ನಗರದ ಉತ್ತಮ ಶ್ರೇಯಾಂಕಕ್ಕಾಗಿ ಸಹಕರಿಸಲು ಪಾಲಿಕೆ ಮನವಿ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment