Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಉಪಚುನಾವಣೆಯಲ್ಲಿ ಜಯಭೇರಿ | ಜನರ ವಿಶ್ವಾಸವೇ ನಮ್ಮ ಬಲ ಎಂದ ಡಿ.ಕೆ. ಶಿವಕುಮಾರ್

    Source: HOSADIGANTHA

    04 May 2026, 12:34 PM
    9 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಉಪಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಶಿಬಿರದಲ್ಲಿ ಉತ್ಸಾಹ ಹೆಚ್ಚಿದ್ದು, ಜನರ ಬೆಂಬಲಕ್ಕೆ ಸರ್ಕಾರದ ಯೋಜನೆಗಳೇ ಪ್ರಮುಖ ಕಾರಣ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು. ಜನರ ಬದುಕಿನ ಕಷ್ಟಗಳಿಗೆ ಸ್ಪಂದಿಸಿದ ಕ್ರಮಗಳಿಗೆ ಮತದಾರರು ಮೆಚ್ಚುಗೆ ಸೂಚಿಸಿದ್ದಾರೆ ಎಂದು ಅವರು ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಿದ್ದು, ಅದೇ ವಿಶ್ವಾಸ ಮತಗಳಾಗಿ ಪರಿವರ್ತನೆಗೊಂಡಿದೆ ಎಂದು ತಿಳಿಸಿದರು. ಕೆಲವು ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ […] The post ಉಪಚುನಾವಣೆಯಲ್ಲಿ ಜಯಭೇರಿ | ಜನರ ವಿಶ್ವಾಸವೇ ನಮ್ಮ ಬಲ ಎಂದ ಡಿ.ಕೆ. ಶಿವಕುಮಾರ್ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಉಪಚುನಾವಣೆ ಗೆಲುವಿಗೆ ಸಿಎಂ ಧನ್ಯವಾದ: ಜನರ ವಿಶ್ವಾಸವೇ ಕಾಂಗ್ರೆಸ್ ಬಲ ಎಂದ ಸಿದ್ದರಾಮಯ್ಯ
    Next Article
    PUC  ಕಾಲೇಜಿಗೆ ಅಡ್ಮಿಷನ್ ಹೋಗ್ತಿದ್ದೀರಾ, ಹಾಗಾದ್ರೆ ಶಿಕ್ಷಣ ಇಲಾಖೆ ಕೊಟ್ಟಿರೋ ಈ ಎಚ್ಚರಿಕೆಯನ್ನೊಮ್ಮೆ ಓದಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment