Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಅಪ್ಪ ಮಂತ್ರಿ, ಅಮ್ಮ ಸಂಸದೆಯಾದರೂ ಮಗನಿಗಾಗಿ ಅಂಗಲಾಚಿದರು: ಸಮರ್ಥ ಗೆಲುವಿಗೆ ಶಾಸಕ ಮುನಿರತ್ನ ಟೀಕೆ

    Source: HOSADIGANTHA

    05 May 2026, 04:34 PM
    16 hours ago

    ಹೊಸದಿಗಂತ ವರದಿ, ಚಿತ್ರದುರ್ಗ ಅಪ್ಪ ಮಂತ್ರಿ, ಅಮ್ಮ ಲೋಕಸಭಾ ಸದಸ್ಯರು ಇಷ್ಟಾದರೂ ಸಹಾ ಮಗನನ್ನು ಗೆಲಿಸಲು ಇನ್ನೊಬ್ಬರ ಮಂತ್ರಿಯ ಬಳಿ ಹೋಗಿ ತನ್ನ ಮಗನ ಗೆಲುವಿಗಾಗಿ ಅಂಗಲಾಚಬೇಕಾದ ಪರಿಸ್ಥಿತಿ ದಾವಣಗೆರೆ ದಕ್ಷಿಣದಲ್ಲಿ ಉಂಟಾಗಿತ್ತು ಎಂದು ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಶಾಸಕ ಮುನಿರತ್ನ ಟೀಕಿಸಿದರು. ಚಿತ್ರದುರ್ಗ ನಗರದಲ್ಲಿ ಮೇ ೯ ರಂದು ನಡೆಯಲಿರುವ ಯಡೆಯೂರಪ್ಪರವರ ಅಭೀಮಾನೋತ್ಸವ ಸಮಾ ರಂಭದ ಪೂರ್ವಬಾವಿ ಸಿದ್ದತೆಯನ್ನು ಪರೀಶೀಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪಂಚ ರಾಜ್ಯ ಚುನಾವಣೆಯಲ್ಲಿ ಪ್ರಮುಖವಾಗಿ ಪಶ್ಚಿಮ ಬಂಗಾಳ […] The post ಅಪ್ಪ ಮಂತ್ರಿ, ಅಮ್ಮ ಸಂಸದೆಯಾದರೂ ಮಗನಿಗಾಗಿ ಅಂಗಲಾಚಿದರು: ಸಮರ್ಥ ಗೆಲುವಿಗೆ ಶಾಸಕ ಮುನಿರತ್ನ ಟೀಕೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಸುಬ್ರಹ್ಮಣ್ಯ– ಮಂಜೇಶ್ವರ ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ದಾರುಣ ಸಾವು
    Next Article
    ಬಿಸಿಲ ಬೇಗೆಗೆ ಹೈರಾಣಾದ ಬೆಳಗಾವಿ ವಾಹನ ಸವಾರರು: ಟ್ರಾಫಿಕ್ ಸಿಗ್ನಲ್ ಗಳಿಗೆ ನೆರಳು ಛಾವಣಿ ಅಳವಡಿಕೆ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment