Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದೇವರ ದರುಶನಕ್ಕೆ ಸ್ವಾಗತ, ಆದರೆ ನಾಡಿನ ಹಕ್ಕುಗಳಲ್ಲಿ ರಾಜಿಯಿಲ್ಲ: ಪ್ರಿಯಾಂಕ್ ಖರ್ಗೆ

    Source: HOSADIGANTHA

    12 Jun 2026, 10:17 AM
    10 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಭೇಟಿಗೆ ಸಂಬಂಧಿಸಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಭಾಷೆ, ನೆಲ ಹಾಗೂ ಜಲದ ಹಕ್ಕುಗಳ ವಿಚಾರದಲ್ಲಿ ಯಾವುದೇ ರೀತಿಯ ರಾಜಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೋಸೆಫ್ ವಿಜಯ್ ಅವರು ದೇವರ ದರ್ಶನಕ್ಕಾಗಿ ಕರ್ನಾಟಕಕ್ಕೆ ಆಗಮಿಸುತ್ತಿರುವುದು ಸಂತಸದ ವಿಚಾರ. ಅವರು ದೇವರ ಆಶೀರ್ವಾದ ಪಡೆದು ಹೋಗಲಿ, ಅದಕ್ಕೆ ಯಾರಿಗೂ ಯಾವುದೇ ಆಕ್ಷೇಪವಿಲ್ಲ ಎಂದು ಖರ್ಗೆ ಹೇಳಿದ್ದಾರೆ. […] The post ದೇವರ ದರುಶನಕ್ಕೆ ಸ್ವಾಗತ, ಆದರೆ ನಾಡಿನ ಹಕ್ಕುಗಳಲ್ಲಿ ರಾಜಿಯಿಲ್ಲ: ಪ್ರಿಯಾಂಕ್ ಖರ್ಗೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    Rainy Season Tips | ಮಳೆಗಾಲ ಶುರುವಾಗಿದೆ ಇನ್ನು ಬಟ್ಟೆ ಒಣಗಿಸೋದೇ ದೊಡ್ಡ ಟೆನ್ಶನ್….! ನಿಮಗೂ ಇದೇ ಸಮಸ್ಯೆನಾ?
    Next Article
    LIFE | ದೊಡ್ಡ ಯಶಸ್ಸಿಗಿಂತ ಮನಸ್ಸಿಗೆ ನೆಮ್ಮದಿ ಕೊಡುವ ಸಣ್ಣ ಸಂತೋಷಗಳು ಮುಖ್ಯ ಅಲ್ವಾ?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment