Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಳೆ ಇಲ್ಲ, ಬಿತ್ತನೆಯೂ ಇಲ್ಲ: ತಕ್ಷಣವೇ ಬರಗಾಲ ಘೋಷಿಸಲು ರಾಜ್ಯ ಸರ್ಕಾರಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹ!

    Source: HOSADIGANTHA

    28 Jun 2026, 07:43 AM
    13 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಬರದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ರಾಜ್ಯ ಸರ್ಕಾರವು ಕಾಲಹರಣ ಮಾಡದೆ ತಕ್ಷಣವೇ ಕರ್ನಾಟಕವನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಒಂದು ವಾರದೊಳಗೆ ಸಮರ್ಪಕ ಮಳೆಯಾಗದಿದ್ದರೆ ಇಡೀ ರಾಜ್ಯ ಸಂಪೂರ್ಣ ಭೀಕರ ಬರಗಾಲದತ್ತ ಸಾಗುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೇವಲ ಶೇ. 30ರಷ್ಟು ಬಿತ್ತನೆ: ರೈತರು ಕಂಗಾಲು ರಾಜ್ಯದ ಪ್ರಸ್ತುತ […] The post ಮಳೆ ಇಲ್ಲ, ಬಿತ್ತನೆಯೂ ಇಲ್ಲ: ತಕ್ಷಣವೇ ಬರಗಾಲ ಘೋಷಿಸಲು ರಾಜ್ಯ ಸರ್ಕಾರಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಭಾರತದ ಹೆಮ್ಮೆಯ ‘ಗಗನಯಾನ’ಕ್ಕೆ ಮುಹೂರ್ತ ಫಿಕ್ಸ್: ಜಗತ್ತಿನ ಎದುರು ಹೊಸ ದಾಖಲೆ ಬರೆಯಲು ಇಸ್ರೋ ಸಜ್ಜು!
    Next Article
    🔴 LIVE | Ayodhya Ram Mandir Donation Theft Row: ರಾಮನ ಹಣ ನುಂಗಿದವ್ರು 8 ಮಂದಿ ಅಲ್ಲ, 40 ದುರುಳರು!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment