Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಮಾಜಸೇವೆಗಾಗಿ ಸಮರ್ಪಿಸಿಕೊಂಡ ಚೇತನ ಕೆ.ವಿ.ಶಂಕರಗೌಡ : ಅಂಕೇಗೌಡ ಬಣ್ಣನೆ

    Source: Nudikarnataka

    15 Jul 2026, 12:11 PM
    18 hours ago

    ಮಂಡ್ಯ : ರಾಷ್ಟ್ರಕವಿ ಕುವೆಂಪು ಅವರಿಂದ ನಿತ್ಯ ಸಚಿವ ಎಂದು ಕರೆಸಿಕೊಂಡ ಶಿಕ್ಷಣ ಪ್ರೇಮಿ ಕೆ.ವಿ.ಶಂಕರಗೌಡರು ಸಮಾಜ ಸೇವೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಚೇತನ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪುಸ್ತಕ ಪ್ರೇಮಿ ಎಂ. ಅಂಕೇಗೌಡ ಬಣ್ಣಿಸಿದರು. ಮಂಡ್ಯನಗರ  ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ನಗರದ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜಿನ ಕೆ.ವಿ . ಶಂಕರಗೌಡ ತರಬೇತಿ ಮತ್ತು ಉದ್ಯೋಗದ ಕೇಂದ್ರದ ಸಭಾಂಗಣದಲ್ಲಿ ನಿತ್ಯ ಸಚಿವ ಕೆ.ವಿ. ಶಂಕರಗೌಡರವರ 111ನೇ ಜನ್ಮದಿನಾಚರಣೆ ಪ್ರಯುಕ್ತ ನಡೆದ 2026 ನೇ ಸಾಲಿನ […] The post ಸಮಾಜಸೇವೆಗಾಗಿ ಸಮರ್ಪಿಸಿಕೊಂಡ ಚೇತನ ಕೆ.ವಿ.ಶಂಕರಗೌಡ : ಅಂಕೇಗೌಡ ಬಣ್ಣನೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮತದಾನದ ಮಹತ್ವ ಜನರಿಗೆ ತಿಳಿಸಲು ಸಮಗ್ರ ಜಾಗೃತಿ ಅಭಿಯಾನ : ಪಿ. ಎಸ್‌. ವಸ್ತ್ರದ
    Next Article
    ಕಾವೇರಿ ವಿಚಾರದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡಬೇಡಿ : ಪ್ರತಿಪಕ್ಷಗಳ ವಿರುದ್ಧ ಚಲುವರಾಯಸ್ವಾಮಿ ಕಿಡಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment