Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಲಬುರಗಿ ಕೈದಿಗಳ ಎಸ್ಕೇಪ್ ಕೇಸ್: ಪ್ರಿಯಾಂಕ್ ಖರ್ಗೆ – ಬಿ.ವೈ.ವಿಜಯೇಂದ್ರ ನಡುವೆ ಪೋಸ್ಟ್ ವಾರ್!

    Source: HOSADIGANTHA

    15 Jul 2026, 05:13 PM
    13 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್: ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾದ ಪ್ರಕರಣವು ಇದೀಗ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಡುವೆ ವೈಯಕ್ತಿಕ ಮತ್ತು ರಾಜಕೀಯ ವಾಗ್ದಾಳಿಗೆ ವೇದಿಕೆಯಾಗಿದೆ. ಸರ್ಕಾರದ ವೈಫಲ್ಯವನ್ನು ಪ್ರಶ್ನಿಸಿದ ವಿರೋಧ ಪಕ್ಷಗಳಿಗೆ ಪ್ರಿಯಾಂಕ್ ಖರ್ಗೆ ಹಳೇ ಇತಿಹಾಸದ ಕೌಂಟರ್ ನೀಡಿದರೆ, ವಿಜಯೇಂದ್ರ ಅವರು ಗೃಹ ಸಚಿವರ ಯೋಗ್ಯತೆಯನ್ನೇ ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ. ಬಿಜೆಪಿಗೆ ಇತಿಹಾಸ ನೆನಪಿಸಿದ ಪ್ರಿಯಾಂಕ್ ಖರ್ಗೆ: ತಮ್ಮ ಮೇಲಿನ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ […] The post ಕಲಬುರಗಿ ಕೈದಿಗಳ ಎಸ್ಕೇಪ್ ಕೇಸ್: ಪ್ರಿಯಾಂಕ್ ಖರ್ಗೆ – ಬಿ.ವೈ.ವಿಜಯೇಂದ್ರ ನಡುವೆ ಪೋಸ್ಟ್ ವಾರ್! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಸಂಪುಟ ಕೌಂಟ್‌ಡೌನ್ ಬೆನ್ನಲ್ಲೇ ಹಸ್ತ ನಾಯಕರ ದೆಹಲಿ ದಂಡಯಾತ್ರೆ: ಹರಿಪ್ರಸಾದ್ ಹೇಳಿದ್ದೇನು?
    Next Article
    ಅಂದು ನೀಟ್ ಹಗರಣಕ್ಕೆ ಮೌನ, ಇಂದು ಡಿಕೆಶಿ ವಿರುದ್ಧ ಹೋರಾಟವೇ?: HDD ವಿರುದ್ಧ ಚಲುವರಾಯಸ್ವಾಮಿ ಕಿಡಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment