Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೂದಲು ಉದುರುವ ಸಮಸ್ಯೆ ಇರುವವರು ನಿತ್ಯವೂ ಕುಂಬಳಕಾಯಿ ಬೀಜ ಸೇವಿಸಿ, ಯಾಕೆ ಗೊತ್ತಾ?

    Source: HOSADIGANTHA

    24 Jul 2026, 04:01 AM
    6 hours ago

    ಏನು ಮಾಡಿದ್ರೂ ಕೂದಲು ಉದುರೋದು ನಿಲ್ತಾ ಇಲ್ಲ ಅಂದ್ರೆ ಒಂದು ಬಾರಿ ಪಂಪ್ಕಿನ್‌ ಸೀಡ್‌ ಆಯಿಲ್‌ ಮಾತ್ರೆಗಳು ಅಥವಾ ಕುಂಬಳಕಾಯಿ ಬೀಜಗಳನ್ನು ತಿನ್ನುವ ಅಭ್ಯಾಸ ಮಾಡಿ. ಇದು ನಿಮ್ಮ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಕೂದಲು ತೆಳು ಆಗುವುದನ್ನು ತಪ್ಪಿಸುತ್ತದೆ. ಇದರಲ್ಲಿ ಫೈಟೋಸ್ಟೆರೊಲ್ಸ್‌, ಝಿಂಕ್‌, ಒಮೆಗಾ ಇರುವುದರಿಂದ ಕೂದಲಿನ ಬುಡ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಫೈಟೋಸ್ಟೆರೊಲ್ಸ್‌ ನೈಸರ್ಗಿಕವಾಗಿ ಬೋಳುತಲೆ ಆಗುವುದನ್ನು ತಪ್ಪಿಸುತ್ತದೆ. ಇನ್ನು ಇದರಲ್ಲಿರುವ ಫ್ಯಾಟಿ ಆಸಿಡ್ಸ್‌ ಚರ್ಮವನ್ನು ಹೈಡ್ರೇಟ್‌ ಮಾಡುತ್ತದೆ. ಬುಡವನ್ನು ಹೈಡ್ರೇಟ್‌ ಆಗಿ ಇಡುತ್ತದೆ. […] The post ಕೂದಲು ಉದುರುವ ಸಮಸ್ಯೆ ಇರುವವರು ನಿತ್ಯವೂ ಕುಂಬಳಕಾಯಿ ಬೀಜ ಸೇವಿಸಿ, ಯಾಕೆ ಗೊತ್ತಾ? appeared first on ONLINE. ಜೀವನ ಶೈಲಿಗೆ ಸಂಬಂಧಿಸಿದ ವಿಷಯಗಳು ಆರೋಗ್ಯ, ಅಭ್ಯಾಸಗಳು ಮತ್ತು ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರುತ್ತವೆ.
    Click here to Read More
    Previous Article
    IND vs AFG | ಭಾರತದ ವಿರುದ್ಧ ಭಾರತದಲ್ಲೇ ಆತಿಥ್ಯ ವಹಿಸಲಿರುವ ಅಫ್ಘಾನ್: ಟಿ20 ಸರಣಿಗೆ ಮುಹೂರ್ತ ಫಿಕ್ಸ್
    Next Article
    Life | ಜೀವನದಲ್ಲಿ ಇನ್ನೊಬ್ಬರ ಚಿಂತೆ ಬಿಟ್ಟು ನಮಗಾಗಿ ಬದುಕೋದನ್ನು ಸ್ವಾರ್ಥ ಅಂತಾರಲ್ಲ ಯಾಕೆ?

    Related ಜೀವನ ಶೈಲಿ Updates:

    Are you sure? You want to delete this comment..! Remove Cancel

    Comments (0)

      Leave a comment