Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಶ್ರಾವಣ ಮಂಗಳವಾರ | ಹಣ್ಣು, ತರಕಾರಿ ಹಾಗೂ ಪುಷ್ಪಗಳಿಂದ ಗ್ರಾಮ ದೇವತೆಗಳ ವೈಭವದ ಅಲಂಕಾರ

    Source: Chitradurga news

    26 Aug 2026, 06:33 PM
    2 days ago

    CHITRADURGA NEWS | 26 AUGUST 2026 ಚಿತ್ರದುರ್ಗ: ಶ್ರಾವಣ ಮಾಸದ ಮಂಗಳವಾರದ ಅಂಗವಾಗಿ ಚಿತ್ರದುರ್ಗ ನಗರದ ವಿವಿಧ ಗ್ರಾಮ ದೇವತೆಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ನೆರವೇರಿಸಲಾಯಿತು. ಹಣ್ಣು, ತರಕಾರಿ ಹಾಗೂ ವಿವಿಧ ಬಗೆಯ ಪುಷ್ಪಗಳಿಂದ ದೇವತೆಗಳನ್ನು ಅಲಂಕರಿಸಿ ಭಕ್ತರಿಗೆ ದೇವಿಯ ದರ್ಶನ ಹಾಗೂ ಆರಾಧನೆಗೆ ಅವಕಾಶ ಕಲ್ಪಿಸಲಾಯಿತು. ಇದನ್ನೂ ಓದಿ: ಬಡವರಿಗೆ ನಿವೇಶನ ಮಂಜೂರು, ನಗರದ ಸ್ವಚ್ಛತೆ ಕಾಪಾಡಲು ಆಗ್ರಹ ನಗರದ ಗ್ರಾಮ ದೇವತೆಗಳಲ್ಲಿ ಅಕ್ಕ ಎಂದು ಕರೆಯಲ್ಪಡುವ ಬೆಟ್ಟದ ಮೇಲಿರುವ ಏಕನಾಥೇಶ್ವರಿ ಅಮ್ಮನವರಿಗೆ […] ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ವಿಟ್ಲಪಿಂಡಿ ಪ್ರಯುಕ್ತ ರಾಜ್ಯಮಟ್ಟದ ರೀಲ್ಸ್ ಸ್ಪರ್ಧೆ; ವಿಜೇತರಿಗೆ ಆಕರ್ಷಕ ನಗದು ಬಹುಮಾನ
    Next Article
    ಕಸಾಪ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧೆ | ಎಸ್.ಜಿ.ಸಿದ್ದರಾಮಯ್ಯ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment