Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕೃಷ್ಣಾ ನದಿಗೆ ಪೂಜೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್‌: ನದಿಗೆ ಬಾಗೀನ ಅರ್ಪಣೆ

    Source: HOSADIGANTHA

    04 Sep 2026, 06:37 PM
    2 days ago

    ಹೊಸದಿಗಂತ ವರದಿ ಬಾಗಲಕೋಟೆ : ಅಲ್ಪಸ್ವಲ್ಪ ಮಳೆಯಾಗಿ ಕೃಷ್ಣಾ ನದಿ ತುಂಬಿದ ಪರಿಣಾಮ ಘಟಪ್ರಭಾ ,ಕೃಷ್ಣಾ, ಮಲಪ್ರಭಾ ನದಿಗಳ ತ್ತಿವೇಣಿ ಸಂಗಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ ಪೂಜೆ ಸಲ್ಲಿಸಿ ನಮಸ್ಕರಿಸಿದರು. ಕೂಡಲಸಂಗಮದ ಸಂಗಮನಾಥೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕೃಷ್ಣಾ ನದಿಗೆ ಸಿಎಂ ಡಿ.ಕೆ. ಶಿವಕುಮಾರ್ ಪೂಜೆ ಸಲ್ಲಿಸಿದರು. ಬಳಿಕ ನದಿಗೆ ಆರತಿ ಬೆಳಗಿ ಬಾಗೀನ ಅರ್ಪಿಸಿದರು. ನದಿ ನೀರಿನವರೆಗೆ ರೆಡ್ ಕಾರ್ಪೆಟ್ ಹಾಕಿ ವಿಶೇಷ ಅಲಂಕಾರ ಮಾಡಲಾಗಿತ್ತು. ಹಲಗಿ ಮಜಲು ತಂಡದ ಪ್ರದರ್ಶನ ಗಮನ ಸೆಳೆಯಿತು. ಜಿಲ್ಲಾ ಉಸ್ತುವಾರಿ ಸಚಿವ […] The post ಕೃಷ್ಣಾ ನದಿಗೆ ಪೂಜೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್‌: ನದಿಗೆ ಬಾಗೀನ ಅರ್ಪಣೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಆರು ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ದಸರಾದಲ್ಲಿ ಭಾಗಿಯಾಗಲು ಗ್ರೀನ್‌ ಸಿಗ್ನಲ್‌!
    Next Article
    ನಿಮ್ಮ ಕೈಗಳು ಊದಿಕೊಂಡಿದ್ದರೆ ಅದು ಈ ಸಮಸ್ಯೆಗಳ ಸಂಕೇತವಾಗಿರಬಹುದಂತೆ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment