Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಂಡ್ಯದ ಬಡ ಶ್ರಮಿಕ ಜನರು ಅಭಿವೃದ್ಧಿಗೆ ವಿರೋಧಿಗಳಲ್ಲ : ಅಭಿವೃದ್ಧಿಯ ಹೆಸರಿನಲ್ಲಿ ಬಡಜನರನ್ನು ನಿರಾಶ್ರಿತರನ್ನಾಗಿಸುವುದು ಪ್ರಜಾಪ್ರಭುತ್ವವಲ್ಲ!

    Source: Nudikarnataka

    09 Sep 2026, 10:24 AM
    1 day ago

    ಮಂಡ್ಯ ನಗರದಲ್ಲಿ ಅದೆಷ್ಟೊ ಸರ್ಕಾರಿ ಜಾಗಗಳು ಒತ್ತುವರಿ ಆಗಿದೆ ಹಾಗೂ ಜಿಲ್ಲಾಸ್ಪತ್ರೆಯ ಸುತ್ತಲಿರುವ 20 ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸಮಗ್ರ ಮತ್ತು ಸಮಾನ ಕಾನೂನು ಕ್ರಮ ಕೈಗೊಳ್ಳುವ ಕುರಿತು ಗಂಭೀರ ಚರ್ಚೆ ನಡೆಯಬೇಕಾಗಿದೆ. ಆದರೆ ದಶಕಗಳಿಂದ ವಾಸಿಸುತ್ತಿರುವ ತಮಿಳು ಕಾಲೊನಿಯ ಬಡ ಕಾರ್ಮಿಕ ಕುಟುಂಬಗಳ ಜಾಗವನ್ನು ಮಾತ್ರ ಗುರಿಯಾಗಿಸಿ ತೆರವುಗೊಳಿಸುವ ಒತ್ತಡ ಏಕೆ? ಎಂಬ ಪ್ರಶ್ನೆಗೆ ಜಿಲ್ಲಾಡಳಿತ ಮತ್ತು ಸಂಬಂಧಿತ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಬೇಕೆಂದು ಕರ್ನಾಟಕ ಜನಶಕ್ತಿ ಸಂಘಟನೆಯ […] The post ಮಂಡ್ಯದ ಬಡ ಶ್ರಮಿಕ ಜನರು ಅಭಿವೃದ್ಧಿಗೆ ವಿರೋಧಿಗಳಲ್ಲ : ಅಭಿವೃದ್ಧಿಯ ಹೆಸರಿನಲ್ಲಿ ಬಡಜನರನ್ನು ನಿರಾಶ್ರಿತರನ್ನಾಗಿಸುವುದು ಪ್ರಜಾಪ್ರಭುತ್ವವಲ್ಲ! appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಚಿತ್ರದುರ್ಗ ಬಂದ್ ತಾತ್ಕಾಲಿಕ ಮುಂದೂಡಿಕೆ | ರೈತ ಸಂಘ
    Next Article
    ಕಾವೇರಿ ಸಂಕಷ್ಟ | ದೆಹಲಿಯಲ್ಲಿ ಕುಳಿತವರಿಗೆ ನೆಲದ ವಾಸ್ತವ ಗೊತ್ತಿಲ್ಲ, ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದ ಚಲುವರಾಯಸ್ವಾಮಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment