Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಯುವಜನರಲ್ಲಿ ಸಂಸ್ಕಾರ ಪದ್ಧತಿ ಮರೆಯಾಗುತ್ತಿದೆ : ನರಸಿಂಹಮೂರ್ತಿ

    Source: Nudikarnataka

    08 Sep 2026, 11:07 AM
    1 day ago

    ಮಂಡ್ಯ : ಈಗಿನ ಯುವಜನರಲ್ಲಿ ನಮಸ್ಕಾರ ಮಾಡುವ ಪದ್ಧತಿ ಹಾಗೂ ಸಂಸ್ಕಾರ ಮರೆಯಾಗುತ್ತಿದೆ ಎಂದು ಹಾಸ್ಯ ಸಾಹಿತಿ ಎಂ ಎನ್ ನರಸಿಂಹಮೂರ್ತಿ ಹೇಳಿದರು. ಸಂವಹನ ಪ್ರಕಾಶಕರು ಮೈಸೂರು ಇವರ ವತಿಯಿಂದ ಮಂಡ್ಯ ನಗರದ ಕೆ.ವಿ ಶಂಕರೇಗೌಡ ಶತಮಾನೋತ್ಸವ ಭವನದಲ್ಲಿ ಡಾ. ಶುಭಶ್ರೀ ಪ್ರಸಾದ್ ಅವರ ‘ನೋಟಿನಾಚೆಯ ನೋಟ’ ಪುಸ್ತಕ ಲೋಕಾರ್ಪಣೆ ಸಮಾರಂಭದ ಅಧ್ಯಕತೆ ವಹಿಸಿ ಅವರು ಮಾತನಾಡಿದರು. ಮಕ್ಕಳಿಗೆ ಪದ್ದತಿಯನ್ನು ಕಲಿಸದಿದ್ದರೆ ಅವು ಮರೆಯಾಗುತ್ತದೆ, ಆನ್ ಲೈನ್ ಪದ್ಧತಿ ಪರಿಚಯವಾಗಿದ್ದೆ ಕೋರೋನಾ ಸಂದರ್ಭದಲ್ಲಿ ಎಂದ ಅವರು, ಅನ್ […] The post ಯುವಜನರಲ್ಲಿ ಸಂಸ್ಕಾರ ಪದ್ಧತಿ ಮರೆಯಾಗುತ್ತಿದೆ : ನರಸಿಂಹಮೂರ್ತಿ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಕೃಷ್ಣ ಬೈರೇಗೌಡರ ಆ ಮುಖ – ಈ ಮುಖ…..
    Next Article
    ಫೈಲ್ ನಲ್ಲಿ ಅಲ್ಲ, ಫೀಲ್ಡ್ ನಲ್ಲಿ ಕೆಲಸ ಕಾಣಬೇಕು : ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಖಡಕ್ ವಾರ್ನಿಂಗ್

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment