Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಗು ಹುಟ್ಟಿದ ಬಳಿಕ ಕೈಕೊಟ್ಟಿದ್ದ ಪ್ರಿಯತಮ: ಪೊಲೀಸರ ಕಾರ್ಯಾಚರಣೆ, ಡಿಎಸ್‌ಎಸ್‌ ಮಧ್ಯಸ್ಥಿಕೆಯಲ್ಲಿ ಮದುವೆ

    Source: HOSADIGANTHA

    07 Sep 2026, 09:26 AM
    2 days ago

    ಹೊಸದಿಗಂತ ವರದಿ ಹಾಸನ : ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಒಂದು ವರ್ಷ ಸಂಸಾರ ನಡೆಸಿ ಮಗುವಾದ ಬಳಿಕ ಕೈಕೊಟ್ಟು ಪರಾರಿಯಾಗಿದ್ದ ಯುವಕನನ್ನು ಪತ್ತೆಹಚ್ಚಿದ ಪೊಲೀಸರು ಆತನನ್ನು ವಶಕ್ಕೆ ಪಡೆದ ಬಳಿಕ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ಮುಖಂಡರು ಮಧ್ಯಪ್ರವೇಶಿಸಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಎದುರು ವಿವಾಹ ನೆರವೇರಿಸುವ ಮೂಲಕ ನೊಂದ ಯುವತಿಗೆ ನ್ಯಾಯ ಒದಗಿಸಿದ್ದಾರೆ. ಆಲೂರು ತಾಲೂಕಿನ ಬೀರಕನಹಳ್ಳಿ ಗ್ರಾಮದ ರಾಜು ಎಂಬ ಯುವಕ, ನಿಲುವಾಗಿಲು ಗ್ರಾಮದ ಅನ್ನಪೂರ್ಣ ಎಂಬ ಯುವತಿಯನ್ನು […] The post ಮಗು ಹುಟ್ಟಿದ ಬಳಿಕ ಕೈಕೊಟ್ಟಿದ್ದ ಪ್ರಿಯತಮ: ಪೊಲೀಸರ ಕಾರ್ಯಾಚರಣೆ, ಡಿಎಸ್‌ಎಸ್‌ ಮಧ್ಯಸ್ಥಿಕೆಯಲ್ಲಿ ಮದುವೆ appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    ನ್ಯಾಯದ ಮೊರೆ ಹೋದವರಿಗೆ ನಿರಾಸೆ: ಪೊಲೀಸ್ ಠಾಣೆ ಎದುರು ವಿಷ ಕುಡಿದ ಅಪ್ಪ-ಮಗ
    Next Article
    ಸೌತ್ ಝೋನ್ ಪರ ಪಡಿಕ್ಕಲ್ ಅರ್ಧಶತಕ: 104 ಎಸೆತಗಳಲ್ಲಿ 62 ರನ್‌ಗಳ ಇನ್ನಿಂಗ್ಸ್

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment