Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಲಬುರಗಿಯಲ್ಲಿ ಹೈಡ್ರಾಮಾ: ರಾತ್ರೋರಾತ್ರಿ ತಲೆಎತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ಬೆಳ್ಳಂಬೆಳಗ್ಗೆ ತೆರವು

    Source: HOSADIGANTHA

    18 Sep 2026, 04:34 AM
    2 days ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಸಡಗರದ ನಡುವೆಯೇ ರಾತ್ರೋರಾತ್ರಿ ರಾಜಕೀಯ ಸಂಚಲನವೊಂದು ಸೃಷ್ಟಿಯಾಗಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ನಗರದ ಹೈಕೋರ್ಟ್ ವೃತ್ತದಲ್ಲಿ ಅಭಿಮಾನಿಗಳು ಏಕಾಏಕಿ ಸ್ಥಾಪಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 9 ಅಡಿ ಎತ್ತರದ ಪ್ರತಿಮೆಯನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಬೆಳ್ಳಂಬೆಳಗ್ಗೆಯೇ ತೆರವುಗೊಳಿಸಿದ್ದಾರೆ. ಸದ್ದಿಲ್ಲದೆ ನಡೆದ ಪ್ರತಿಷ್ಠಾಪನೆ ನಿನ್ನೆ ರಾತ್ರಿ ಯುವಕರ ಗುಂಪೊಂದು ಸ್ಥಳೀಯ ಆಡಳಿತದಿಂದ ಯಾವುದೇ ಪೂರ್ವಾನುಮತಿ ಪಡೆಯದೆ, ರಾತ್ರೋರಾತ್ರಿಯೇ ಈ ಭವ್ಯ ಪ್ರತಿಮೆಯನ್ನು ತಂದು ನಿಲ್ಲಿಸಿದ್ದರು. ಪ್ರತಿಮೆಯು ಬೆಂಬಲಿಗರನ್ನು […] The post ಕಲಬುರಗಿಯಲ್ಲಿ ಹೈಡ್ರಾಮಾ: ರಾತ್ರೋರಾತ್ರಿ ತಲೆಎತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ಬೆಳ್ಳಂಬೆಳಗ್ಗೆ ತೆರವು appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಯಲ್ಲಾಪುರದಲ್ಲಿ ಬೆಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಕೈಬಿಡುವಂತೆ ಆಗ್ರಹ: ನ.3ಕ್ಕೆ ಬೃಹತ್ ಪ್ರತಿಭಟನೆ
    Next Article
    ಕೈಗಾರಿಕೆಯಿಂದ ಕ್ರೀಡೆಯವರೆಗೆ: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದ ಸಿಎಂ  

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment