Search

    Language Settings
    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    -1

    WEATHER | ರಾಜ್ಯಾದ್ಯಂತ ನಿಲ್ಲುತ್ತಿಲ್ಲ ಚಳಿಯ ಅಬ್ಬರ: ಒಣ ಹವೆ ಮುಂದುವರಿಕೆ!

    20 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಚಳಿಗಾಲದ ಪ್ರಭಾವ ಮತ್ತಷ್ಟು ಹೆಚ್ಚಾಗಿದ್ದು, ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಇಂದು ಕೂಡ ತೀವ್ರ ಚಳಿ ಮತ್ತು ಒಣ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಹವಾಮಾನದಲ್ಲಿ ತೇವಾಂಶದ ಕೊರತೆಯಿಂದ ಒಣ ಗಾಳಿಯ ವಾತಾವರಣ ಕಾಣಿಸಿಕೊಂಡಿದೆ. ಕರಾವಳಿ ಜಿಲ್ಲೆಗಳಲ್ಲಿಯೂ ಸಹ ಸಾಮಾನ್ಯವಾಗಿ ತಂಪಾದ ಹವಾಮಾನ ಇದ್ದರೂ, ಮಳೆಯಿಲ್ಲದ ಕಾರಣ ಒಣತನ ಸ್ಪಷ್ಟವಾಗಿದೆ. ಇನ್ನು ರಾಜಧಾನಿ […] The post WEATHER | ರಾಜ್ಯಾದ್ಯಂತ ನಿಲ್ಲುತ್ತಿಲ್ಲ ಚಳಿಯ ಅಬ್ಬರ: ಒಣ ಹವೆ ಮುಂದುವರಿಕೆ! appeared first on ONLINE EDITION.
    Click here to Read More
    Previous Article
    ಚಾಮರಾಜನಗರದಲ್ಲಿ ಮುಂದುವರಿದ ಹುಲಿ ಕಾರ್ಯಾಚರಣೆ: 10 ತಿಂಗಳ ಮರಿ ಸೆರೆ
    Next Article
    ಬಡವರ ಪಾಲಿನ ‘ಮನೆ’ ಭಾಗ್ಯ: ಜ.24ರಂದು 42,345 ಕುಟುಂಬಗಳಿಗೆ ಹೊಸ ಸೂರು!

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment