Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬೆಳಗಾವಿ: ಕಳೆದ 15 ದಿನಗಳಿಂದ ಸಹ್ಯಾದ್ರಿ ನಗರದಲ್ಲಿ ಕರಂಟ್ ಕಟ್; ಹೆಸ್ಕಾಂ ವಿರುದ್ಧ ಸ್ಥಳೀಯ ನಿವಾಸಿಗಳ ಆಕ್ರೋಶ!

    Source: HOSADIGANTHA

    17 Jul 2026, 05:37 PM
    19 hours ago

    ಹೊಸದಿಗಂತ ವರದಿ ಬೆಳಗಾವಿ ​ಬೆಳಗಾವಿ : ಕಳೆದ 15 ದಿನಗಳಿಂದ ಸಹ್ಯಾದ್ರಿ ನಗರದ ಮಹಾಬಲೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕೆಲವು ದಿನ ಇಡೀ ದಿನವೇ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿದ್ದು, ಜನರು ಕತ್ತಲಲ್ಲಿ ದಿನದೂಡುವಂತಾಗಿದೆ. ಟ್ರಾನ್ಸ್‌ಫಾರ್ಮರ್‌ಗಳಿಗೆ ಬೆಂಕಿ ನಿವಾಸಿಗಳಲ್ಲಿ ಆತಂಕ ​ವಿದ್ಯುತ್ ಇಲ್ಲದೆ ಬೀದಿ ದೀಪಗಳೂ ಬೆಳಗುತ್ತಿಲ್ಲ, ಇದರಿಂದಾಗಿ ಇಡೀ ಪ್ರದೇಶವೇ ಕತ್ತಲೆಯಲ್ಲಿ ಮುಳುಗಿದೆ. ಅಷ್ಟೇ ಅಲ್ಲದೆ, ಕಳೆದ ಕೆಲವು ದಿನಗಳಿಂದ ಪ್ರತಿದಿನ ಒಂದಲ್ಲ ಒಂದು […] The post ಬೆಳಗಾವಿ: ಕಳೆದ 15 ದಿನಗಳಿಂದ ಸಹ್ಯಾದ್ರಿ ನಗರದಲ್ಲಿ ಕರಂಟ್ ಕಟ್; ಹೆಸ್ಕಾಂ ವಿರುದ್ಧ ಸ್ಥಳೀಯ ನಿವಾಸಿಗಳ ಆಕ್ರೋಶ! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಆಷಾಢ ಶುಕ್ರವಾರದ ವಿಶೇಷತೆ: ತರಕಾರಿಗಳ ಮಧ್ಯೆ ಕಂಗೊಳಿಸಿದ ಚಾಮುಂಡೇಶ್ವರಿ
    Next Article
    ಸಕ್ಕರೆ ಕಾರ್ಖಾನೆಯ ಕಂಟ್ರೋಲ್ ರೂಮ್‌ನಲ್ಲಿ ಎಸಿ ಸಿಲಿಂಡರ್ ಬ್ಲಾಸ್ಟ್; ಓರ್ವ ಸಾ*ವು, ಮತ್ತೊಬ್ಬವ ಸ್ಥಿತಿ ಗಂಭೀರ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment