Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ನಕ್ಸಲ್ ಮುಕ್ತ ಭಾರತಕ್ಕೆ ನಾಳೆಯೇ ಡೆಡ್‌ಲೈನ್: ಲೋಕಸಭೆಯಲ್ಲಿ ಅಮಿತ್ ಶಾ ಎಚ್ಚರಿಕೆ

    Source: Guaranteenws

    30 Mar 2026, 09:29 PM
    1 day ago

    ನವದೆಹಲಿ: ಭಾರತದ ಆಂತರಿಕ ಭದ್ರತೆಗೆ ದಶಕಗಳಿಂದ ಶಾಪವಾಗಿದ್ದ ನಕ್ಸಲಿಸಂ ಅನ್ನು ಬೇರುಸಹಿತ ಕಿತ್ತೊಗೆಯುವ ಕೇಂದ್ರ ಸರ್ಕಾರದ ಸಂಕಲ್ಪ ಈಗ ತಾರ್ಕಿಕ ಅಂತ್ಯಕ್ಕೆ ತಲುಪಿದೆ. ಲೋಕಸಭೆಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಕುರಿತು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶದಲ್ಲಿ ನಕ್ಸಲಿಸಂನ ಉಗಮ, ಅದರ ಹಿಂದಿರುವ ವಿದೇಶಿ ಶಕ್ತಿಗಳು ಮತ್ತು ಪ್ರಸಕ್ತ ಬದಲಾದ ಪರಿಸ್ಥಿತಿಯ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಭಾರತಕ್ಕೆ ಕಮ್ಯುನಿಸಂ ಸಿದ್ಧಾಂತ ಪರಿಚಯವಾಗಿದ್ದು ರಷ್ಯಾದಿಂದ ಎಂದು ಹೇಳಿದ ಅಮಿತ್ ಶಾ, ಸಿಪಿಎಂ (CPM) ಪಕ್ಷದ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಬಿಸಿಲಿನ ದಿನಗಳಲ್ಲಿ ಬಿಪಿ ಕಂಟ್ರೋಲ್‌ಗೆ ಸುಲಭ ಮಾರ್ಗ: ಈ ಎರಡು ಹಣ್ಣು ತಿಂದ್ರೆ ಸಾಕು!
    Next Article
    ಇರಾನ್-ಅಮೆರಿಕ ಸಂಧಾನಕ್ಕಾಗಿ ಮಧ್ಯಸ್ಥಿಕೆ ವಹಿಸುತ್ತಾ ಭಾರತ ?

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment