Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ‘ಸಂವಿಧಾನ ಭವನ’ ಮಂಡ್ಯದಲ್ಲೇ ಮೊದಲು ನಿರ್ಮಾಣವಾಗಲಿ : ಶಾಸಕ ರವಿಕುಮಾರ್

    Source: Nudikarnataka

    14 Apr 2026, 01:21 PM
    13 hours ago

    ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿ ಮಾಡಿ ಸಂವಿಧಾನದ ರಕ್ಷಣೆ ಮಾಡುವುದು ನ್ಯಾಯಾಲಯ ಗಳು ಆದ್ದರಿಂದ ರಾಜ್ಯದ 30 ಜಿಲ್ಲೆಗಳ ನ್ಯಾಯಾಲಯಗಳ ಆವರಣದಲ್ಲಿ ಸರ್ಕಾರದ ವತಿಯಿಂದ ಸಂವಿಧಾನ ಭವನ ನಿರ್ಮಿಸುವಂತೆ ಮನವಿ ಮಾಡಿದ್ದಾರೆ.ಅದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿ ಕ್ರಮ ವಹಿಸಲು ಮುಂದಾಗಿದ್ದಾರೆ. ಸಂವಿಧಾನ ಭವನದ ನಿರ್ಮಾಣ ಕಾರ್ಯ ಮೊದಲು ಮಂಡ್ಯದಿಂದಲೇ ಆರಂಭವಾಗಲಿ ಎಂದು ಶಾಸಕ ಪಿ.ರವಿಕುಮಾರ್ ಗಣಿಗ ತಿಳಿಸಿದರು. ಮಂಡ್ಯ ನಗರದ ವಕೀಲರ ಸಂಘದ ಆವರಣದಲ್ಲಿ ನೆಡೆದ ಸಂವಿಧಾನ ಶಿಲ್ಪಿ […] The post ‘ಸಂವಿಧಾನ ಭವನ’ ಮಂಡ್ಯದಲ್ಲೇ ಮೊದಲು ನಿರ್ಮಾಣವಾಗಲಿ : ಶಾಸಕ ರವಿಕುಮಾರ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಶಿಕ್ಷಣದಿಂದ ಮಾತ್ರ ದೇಶದಲ್ಲಿ ಸಮ ಸಮಾಜ ನಿರ್ಮಾಣ ಸಾಧ್ಯ : ಚಲುವರಾಯಸ್ವಾಮಿ
    Next Article
    ಸಂವಿಧಾನಿಕ ಸಮಾನತೆ ದೇಶವನ್ನು ಒಗ್ಗೂಡಿಸಿದೆ : ಡಾ.ವಾಸು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment