Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಂವಿಧಾನಿಕ ಸಮಾನತೆ ದೇಶವನ್ನು ಒಗ್ಗೂಡಿಸಿದೆ : ಡಾ.ವಾಸು

    Source: Nudikarnataka

    14 Apr 2026, 12:48 PM
    15 hours ago

    ಭಾರತವೊಂದು ವಿಶಿಷ್ಟವಾದ ದೇಶ. ಇಲ್ಲಿ ಸಾವಿರಾರು ಜಾತಿ, ನೂರಾರು ಭಾಷೆಗಳಿವೆ, ವಿವಿಧ ಭಾಗಗಳಲ್ಲಿ ವಿಭಿನ್ನ ದೇಹ ರಚನೆಯ ಜನರು ವಾಸ ಮಾಡುತ್ತಿದ್ದಾರೆ. ಆದರೂ ಈ ದೇಶ ಸಂವಿಧಾನಿಕ ಸಮಾನತೆಯಿಂದ ಒಗ್ಗಟ್ಟಾಗಿ ಉಳಿದುಕೊಂಡಿದೆ ಜಾಗೃತ ಕರ್ನಾಟಕದ ಸಂಚಾಲಕ ಡಾ.ವಾಸು ಹೆಚ್.ವಿ ಹೇಳಿದರು. ಮಂಡ್ಯ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ಈ ದೇಶದ ಜಾತಿ ವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳನ್ನು ಡಾ.ಅಂಬೇಡ್ಕರ್ ಅವರು ಅರ್ಥ ಮಾಡಿಕೊಂಡಷ್ಟು ಬೇರೆ ಯಾರೂ […] The post ಸಂವಿಧಾನಿಕ ಸಮಾನತೆ ದೇಶವನ್ನು ಒಗ್ಗೂಡಿಸಿದೆ : ಡಾ.ವಾಸು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ‘ಸಂವಿಧಾನ ಭವನ’ ಮಂಡ್ಯದಲ್ಲೇ ಮೊದಲು ನಿರ್ಮಾಣವಾಗಲಿ : ಶಾಸಕ ರವಿಕುಮಾರ್
    Next Article
    ದೇಶಕ್ಕೆ ಸ್ವಾತಂತ್ರ್ಯ ಕಾಂಗ್ರೆಸ್ ಪಕ್ಷ ಹಾಗೂ ಅಂಬೇಡ್ಕರ್ ಅವರ ಹೋರಾಟದ ಫಲ-ಸಿಎಂ ಸಿದ್ದರಾಮಯ್ಯ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment