Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಆದಿಚುಂಚನಗಿರಿಯಲ್ಲಿ ಭಕ್ತಿಭಾವದ ಮಹಾ ಸಂಗಮ: ಮೋದಿ ನಾಯಕತ್ವ ಲಕ್ಷಾಂತರ ಭಾರತೀಯರ ವಿಶ್ವಾಸ ಗಳಿಸಿದೆ ಎಂದ ಹೆಚ್.ಡಿ.ಕೆ

    Source: HOSADIGANTHA

    15 Apr 2026, 08:36 AM
    18 hours ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾಕ್ಷೇತ್ರದಲ್ಲಿ ಇಂದು ಭಕ್ತಿಭಾವ, ಆಧ್ಯಾತ್ಮಿಕತೆ ಮತ್ತು ಗಣ್ಯರ ಉಪಸ್ಥಿತಿಯಿಂದ ತುಂಬಿದ ಐತಿಹಾಸಿಕ ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಸ್ಮರಣಾರ್ಥ ನಿರ್ಮಿಸಲಾದ ಭೈರವೈಕ್ಯ ಮಂದಿರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. ಇದನ್ನೂ ಓದಿ: ಕಾರ್ಯಕ್ರಮದಲ್ಲಿ ಮಾತನಾಡಿದ […] The post ಆದಿಚುಂಚನಗಿರಿಯಲ್ಲಿ ಭಕ್ತಿಭಾವದ ಮಹಾ ಸಂಗಮ: ಮೋದಿ ನಾಯಕತ್ವ ಲಕ್ಷಾಂತರ ಭಾರತೀಯರ ವಿಶ್ವಾಸ ಗಳಿಸಿದೆ ಎಂದ ಹೆಚ್.ಡಿ.ಕೆ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಯೋಗ, ಫಿಟ್ನೆಸ್​​ ಸೇರಿ 9 ಪ್ರತಿಜ್ಞೆಗಳನ್ನು ಮಾಡಿ ಎಂದು ಜನರಿಗೆ ಕರೆ ಕೊಟ್ಟ ಪ್ರಧಾನಿ ಮೋದಿ
    Next Article
    ಎಲ್ಲ ಯುವಕರೂ ರಾಗಿಮುದ್ದೆ ತಿನ್ನೋದನ್ನು ರೂಢಿ ಮಾಡ್ಕೋಬೇಕು: ಮಂಡ್ಯದ ಸ್ಪೆಷಲ್‌ ಊಟವನ್ನು ಹೊಗಳಿದ ಪ್ರಧಾನಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment