Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಎಲ್ಲ ಯುವಕರೂ ರಾಗಿಮುದ್ದೆ ತಿನ್ನೋದನ್ನು ರೂಢಿ ಮಾಡ್ಕೋಬೇಕು: ಮಂಡ್ಯದ ಸ್ಪೆಷಲ್‌ ಊಟವನ್ನು ಹೊಗಳಿದ ಪ್ರಧಾನಿ

    Source: HOSADIGANTHA

    15 Apr 2026, 08:17 AM
    17 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಆದಿಚುಂಚನಗಿರಿ ಮಠದಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಆನಂತರ ಜನರುನ್ನೇದಿಶಿಸಿ ಮಾತನಾಡಿದ್ದು, ಕರ್ನಾಟಕ ಹಾಗೂ ಕರ್ನಾಟಕದ ಊಟ ನನಗೆ ಇಷ್ಟ ಎಂದು ಹೇಳಿದ್ದಾರೆ. ಇಲ್ಲಿ ರಾಗಿ ಮುದ್ದೆ ಜನಪ್ರಿಯವಾಗಿದೆ. ಅದು ಬರೀ ರುಚಿಯಾದ ಆಹಾರ ಅಲ್ಲ, ಆರೋಗ್ಯಕರವಾದ ಆಹಾರ. ಯುವಪೀಳಿಗೆ ಇದನ್ನು ಇಷ್ಟಪಟ್ಟು ತಿನ್ನೋದಿಲ್ಲ. ಆದರೆ ಇದರ ಮಹತ್ವ ಅರಿತು ಎಲ್ಲರೂ ಇದನ್ನು ಸೇವನೆ ಮಾಡಬೇಕು ಎಂದು ಹೇಳಿದ್ದಾರೆ. ರಾಗಿ ಮುದ್ದೆಯನ್ನು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಫೇಮಸ್‌ […] The post ಎಲ್ಲ ಯುವಕರೂ ರಾಗಿಮುದ್ದೆ ತಿನ್ನೋದನ್ನು ರೂಢಿ ಮಾಡ್ಕೋಬೇಕು: ಮಂಡ್ಯದ ಸ್ಪೆಷಲ್‌ ಊಟವನ್ನು ಹೊಗಳಿದ ಪ್ರಧಾನಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಆದಿಚುಂಚನಗಿರಿಯಲ್ಲಿ ಭಕ್ತಿಭಾವದ ಮಹಾ ಸಂಗಮ: ಮೋದಿ ನಾಯಕತ್ವ ಲಕ್ಷಾಂತರ ಭಾರತೀಯರ ವಿಶ್ವಾಸ ಗಳಿಸಿದೆ ಎಂದ ಹೆಚ್.ಡಿ.ಕೆ
    Next Article
    DAY – 39 : Insta 75 Days Revision Plan-2026 : MODERN INDIA

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment