Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಮಳವಳ್ಳಿ | ಕೆ.ಆರ್.ಎಸ್ ಪಕ್ಷದಿಂದ ಬಸವಣ್ಣನ ಜಯಂತಿ ಆಚರಣೆ

    Source: Nudikarnataka

    20 Apr 2026, 03:29 PM
    1 day ago

    ಮಳವಳ್ಳಿ ತಾಲೂಕಿನಲ್ಲಿ ಕೆ ಆರ್‌ಎಸ್ ಪಕ್ಷದ ವತಿಯಿಂದ ಬಸವಣ್ಣನವರ ಪ್ರತಿಮೆಗೆ ಹಾರ ಹಾಕಿ ಸಿಹಿ ಹಂಚುವ ಮೂಲಕ ಬಸವಣ್ಣನ ಜಯಂತಿ ಆಚರಿಸಲಾಯಿತು. ಬಸವಣ್ಣನವರು ವಚನ ಸಾಹಿತ್ಯ ರಚಿಸುವ ಮೂಲಕ ಸರಳ ಕನ್ನಡದಲ್ಲಿ ವಚನಗಳನ್ನು ಬರೆದು ತತ್ವಜ್ಞಾನವನ್ನು ಸಾಮಾನ್ಯ ಜನರಿಗೆ ತಲುಪಿಸಿದರು. ಅನುಭವ ಮಂಟಪದ ಮೂಲಕ ವಿವಿಧ ವೃತ್ತಿಯ, ಜಾತಿಯ ಜನರನ್ನು ಒಂದೆಡೆ ಸೇರಿಸಿ ಚರ್ಚೆ ನಡೆಸಿದರು.”ಕಾಯಕವೇ ಕೈಲಾಸ” (ಕೆಲಸವೇ ಪೂಜೆ) ಎಂಬ ತತ್ವವನ್ನು ಸಾರಿದರು. ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ನೀಡಿದರು.ಅಂತರಜಾತಿ ವಿವಾಹವನ್ನು ಪ್ರೋತ್ಸಾಹಿಸಿದರು (ಮಧುವಯ್ಯ ಮತ್ತು ಹರಳಯ್ಯನವರ […] The post ಮಳವಳ್ಳಿ | ಕೆ.ಆರ್.ಎಸ್ ಪಕ್ಷದಿಂದ ಬಸವಣ್ಣನ ಜಯಂತಿ ಆಚರಣೆ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಅಂಬೇಡ್ಕರ್ ಆಶಯಕ್ಕೆ ಒಳಮೀಸಲಾತಿ ಕಿತ್ತಾಟದಿಂದ ಹಾನಿ : ಬಿ.ಎಸ್.ಶಿವಣ್ಣ
    Next Article
    ಕನ್ನಡ ಸಾಹಿತ್ಯ ಬಸವಣ್ಣನವರ ವಚನಗಳು ಅಪೂರ್ವ ಕೊಡುಗೆ : ಜಿಲ್ಲಾಧಿಕಾರಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment