Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬಸವಣ್ಣನವರ ವೈಚಾರಿಕತೆ ಇಂದಿಗೂ ಪ್ರಸ್ತುತ : ಕೆ.ಟಿ.ಹನುಮಂತು

    Source: Nudikarnataka

    06 May 2026, 07:26 AM
    7 hours ago

    ಮಂಡ್ಯ : 12ನೇ ಶತಮಾನದ ಬಸವಣ್ಣ ಅವರ ವೈಚಾರಿಕ ವಿಚಾರಗಳು, ಸಮ ಸಮಾಜ ನಿರ್ಮಾಣದ ಚಿಂತನೆಗಳು 21ನೇ ಶತಮಾನದಲ್ಲೂ ಪ್ರಸ್ತುತ, ವಿದ್ಯಾವಂತ ಸಮುದಾಯವು ಬಸವಣ್ಣ ಅವರ ವಚನಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದು ಅತ್ಯವಶ್ಯಕ ಎಂದು ನಂಜಮ್ಮ ಮೋಟೆಗೌಡ ಚರಿಟೆಬಲ್ ಮತ್ತು ಎಜುಕೇಶನಲ್ ಟ್ರಸ್ಟ್  ಅಧ್ಯಕ್ಷ ಕೆ.ಟಿ ಹನುಮಂತು ತಿಳಿಸಿದರು. ನಗರದ ವೀರಶೈವ ವಿದ್ಯಾರ್ಥಿ ನಿಲಯ ಆವರಣದಲ್ಲಿ  ನಂಜಮ್ಮ ಮೋಟೆಗೌಡ ಚರಿಟಬಲ್ ಮತ್ತು ಎಜುಕೇಶನಲ್ ಟ್ರಸ್ಟ್ ಕೊಪ್ಪ ವತಿಯಿಂದ ನಡೆದ ಬಸವ ಜಯಂತಿ ಹಾಗೂ ಬಸವಶ್ರೀ ಪ್ರಶಸ್ತಿ ಪ್ರದಾನ […] The post ಬಸವಣ್ಣನವರ ವೈಚಾರಿಕತೆ ಇಂದಿಗೂ ಪ್ರಸ್ತುತ : ಕೆ.ಟಿ.ಹನುಮಂತು appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮಂಡ್ಯ | ಬೇಡಿಕೆಗಳ ಈಡೇರಿಕೆಗೆ ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳ ಧರಣಿ
    Next Article
    ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿ…….

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment