Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ʼನಮ್ಮೆಲ್ಲರ ಹೃದಯದಲ್ಲಿ ನಿಮ್ಮ ದನಿಗೆ ಖಾಯಂ ಜಾಗ ಇದೆ, ಹೋಗಿಬನ್ನಿ ಗಾನಕೋಗಿಲೆʼ

    Source: HOSADIGANTHA

    11 Jul 2026, 04:47 PM
    6 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಮ್ಮೆಲ್ಲರ ಹೃದಯದಲ್ಲಿ ನಿಮ್ಮ ದನಿಗೆ ಖಾಯಂ ಜಾಗ ಇದೆ, ನಿಮ್ಮ ಕಂಠಸಿರಿಗೆ ಸಾವೇ ಇಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಎಸ್‌. ಜಾನಕಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಜಾನಕಿಯವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಭಾರತದಲ್ಲಿ ಗಾನಕೋಗಿಲೆ ಎಂದೇ ಅವರನ್ನು ಕರೆಯುತ್ತಿದ್ದರು. ಅವರ ಕಂಠಿ ಇಂದು ಇದ್ದು ನಾಳೆ ಮರೆಯುವಂಥದ್ದಲ್ಲ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ತಲುಪಬೇಕಾದ್ದು. ಎಷ್ಟು ಜನರ ಮನಸ್ಸಿನಲ್ಲಿ ಅವರ ಹಾಡುಗಳಿಗೆ ಪರ್ಮನೆಂಟ್‌ ಜಾಗವಿದೆ ಲೆಕ್ಕವೇ ಇಲ್ಲ. […] The post ʼನಮ್ಮೆಲ್ಲರ ಹೃದಯದಲ್ಲಿ ನಿಮ್ಮ ದನಿಗೆ ಖಾಯಂ ಜಾಗ ಇದೆ, ಹೋಗಿಬನ್ನಿ ಗಾನಕೋಗಿಲೆʼ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ನಿಮ್ಮ ಕಂಠಸಿರಿ ಕನ್ನಡ ನಾಡಿನ ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಂದೆಂದಿಗೂ ಅಮರ : ಸಿಎಂ ಭಾವುಕ
    Next Article
    ಇಳಿವಯಸ್ಸಿನಲ್ಲಿ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡು ಕುಗ್ಗಿಹೋಗಿದ್ರು ಎಸ್‌.ಜಾನಕಿ!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment