Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಬೆಂಗಳೂರಿನಲ್ಲಿ ತ್ರಿಬಲ್‌ ಮರ್ಡರ್‌! ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿಯೂ ಸಾವಿಗೆ ಶರಣು

    Source: HOSADIGANTHA

    11 Jul 2026, 05:49 AM
    17 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕಾಮಾಕ್ಷಿಪಾಳ್ಯದ ಕೊಟ್ಟಿಗೆ ಪಾಳ್ಯದಲ್ಲಿರುವ ಗಣೇಶ ದೇವಸ್ಥಾನದ ಬಳಿಯಿರುವ ಮನೆಯೊಂದರಲ್ಲಿ ಬೆಳ್ಳಂಬೆಳಗ್ಗೆ ರಕ್ತದ ಕೋಡಿ ಹರಿದಿದೆ. ವ್ಯಕ್ತಿಯೊಬ್ಬ ತನ್ನ ತಾಯಿ, ಅಜ್ಜಿ, ಮಾವನನ್ನು ಕೊಲೆ ಮಾಡಿ ರೂಮಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಗಳಮ್ಮ, ನಂಜಮ್ಮ, ಸತೀಶ್‌ ಹಾಗೂ ಆರೋಪಿ ಪ್ರಶಾಂತ್‌ ಮೃತರು. ಕುಟುಂಬದವರು ಎಂಟು ವರ್ಷಗಳಿಂದ ಒಂದೇ ಮನೆಯಲ್ಲಿ ವಾಸವಿದ್ದರು. ಆರೋಪಿ ಪ್ರಶಾಂತ್‌ ಡ್ರೈವಿಂಗ್‌ ಕೆಲಸ ಮಾಡಿಕೊಂಡಿದ್ದ. ಆದರೆ ಕಳೆದ ಒಂದು ವರ್ಷದಿಂದ ಆತ ಕೆಲಸಕ್ಕೇ ಹೋಗಿರಲಿಲ್ಲ. ಇಂದು ತಂದೆ ಕೆಲಸಕ್ಕೆ ಹೋದ ವೇಳೆ […] The post ಬೆಂಗಳೂರಿನಲ್ಲಿ ತ್ರಿಬಲ್‌ ಮರ್ಡರ್‌! ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿಯೂ ಸಾವಿಗೆ ಶರಣು appeared first on ONLINE. ಈ ಘಟನೆ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ನಡುವಿನ ಒಂದು ಪ್ರಮುಖ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸ್ಥಳೀಯ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತವೆ.
    Click here to Read More
    Previous Article
    IND vs ENG | ಸರಣಿಯ ಕೊನೆಯ ಕಾದಾಟ: ಟಾಸ್ ಗೆದ್ದ ಭಾರತಕ್ಕೆ ಗೆಲುವಿನ ಸವಾಲು
    Next Article
    ವೆಸ್ಟ್ ಇಂಡೀಸ್‌ಗೆ ಶಾಕ್: ಏಕದಿನ ಕ್ರಿಕೆಟ್‌ಗೆ ಜೇಸನ್ ಹೋಲ್ಡರ್ ಗುಡ್‌ಬೈ

    Related ಅಪರಾಧ ಸುದ್ದಿ Updates:

    Are you sure? You want to delete this comment..! Remove Cancel

    Comments (0)

      Leave a comment