Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಸಣ್ಣ ಗಾಯಕ್ಕೆ ಅನೆಸ್ತೇಷಿಯಾ? ಕೇರಳದಲ್ಲಿ ಕಂದಮ್ಮ ಸಾವು

    Source: Guaranteenws

    12 Jul 2026, 01:36 AM
    1 day ago

    ಕೇರಳ (ಜುಲೈ 11) : ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದ್ದು, ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಒಂದೂವರೆ ವರ್ಷದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಮೃತ ಮಗುವನ್ನು ದೇವಾಂಶ ಶೌರ್ಯ ಎಂದು ಗುರುತಿಸಲಾಗಿದೆ.  ಸಣ್ಣ ಮಗುವಾದ  ದೇವಾಂಶ ಶೌರ್ಯನ ಮುಖದ ಮೇಲೆ ಸಣ್ಣ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮುಖದ ಮೇಲಿದ್ದ ಎರಡು ಸಣ್ಣ ಗಾಯಗಳಿಗೆ ಹೊಲಿಗೆ ಹಾಕಿಸುವ ಉದ್ದೇಶದಿಂದ […] Source ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    State Government Jobs: ಉದ್ಯೋಗಾಂಕ್ಷಿಗಳಿಗೆ ಸರ್ಕಾರದಿಂದ ಗುಡ್​ನ್ಯೂಸ್​! KEAಯಿಂದ 4,723 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ!
    Next Article
    Job Interview: ಪಿಯುಸಿ, ಡಿಗ್ರಿ ಮುಗಿಸಿ ಕೆಲಸ ಸಿಗದೆ ಪರದಾಡ್ತಿದ್ದೀರಾ? ಚಿಕ್ಕಮಗಳೂರಿನಲ್ಲೇ ಇದೆ ನಿಮಗಾಗಿ ಬೆಸ್ಟ್ ಜಾಬ್ ಆಫರ್!

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment