Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಜಾನಕಿಯಮ್ಮನ ನೆನಪು ಚಿರಸ್ಥಾಯಿಯಾಗಲಿ: ವಿಶೇಷ ಸ್ಮಾರಕಕ್ಕೆ ಬೊಮ್ಮಾಯಿ ಆಗ್ರಹ

    Source: HOSADIGANTHA

    12 Jul 2026, 01:52 PM
    1 day ago

    ಹೊಸದಿಗಂತ ಡಿಜಿಟಲ್ ಡೆಸ್ಕ್: ಹೆಸರಾಂತ ಗಾಯಕಿ ಎಸ್. ಜಾನಕಿ ಅವರ ನಿಧನದ ಬಳಿಕ ಅವರಿಗೆ ಶಾಶ್ವತ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮೈಸೂರಿನಲ್ಲಿ ವಿಶೇಷ ಸ್ಮಾರಕ ನಿರ್ಮಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುವ ಗಾಯಕರಿಗೆ ಪ್ರೇರಣೆಯಾಗಲಿ ಸ್ಮಾರಕದಲ್ಲಿ ಜಾನಕಿ ಹಾಡಿದ ಗೀತೆಗಳ ಸಂಗ್ರಹ, ಅವರ ಗಾಯನ ಶೈಲಿಯ ಅಧ್ಯಯನ ಹಾಗೂ ಸಂಗೀತ ಕಲಿಯುವ […] The post ಜಾನಕಿಯಮ್ಮನ ನೆನಪು ಚಿರಸ್ಥಾಯಿಯಾಗಲಿ: ವಿಶೇಷ ಸ್ಮಾರಕಕ್ಕೆ ಬೊಮ್ಮಾಯಿ ಆಗ್ರಹ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಶೌಚಕ್ಕೆ ಹೋಗುವ ನೆಪ! ಮಹಿಳೆಯ ಮನೆಗೆ ನುಗ್ಗಿ ಅಸಭ್ಯ ವರ್ತನೆ: ಡೆಲಿವರಿ ಬಾಯ್ ಅರೆಸ್ಟ್
    Next Article
    ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಹತ್ವದ ಸಭೆ! ಈಶಾನ್ಯ ಶಿಕ್ಷಕರ ಎಲೆಕ್ಷನ್ ಗೆಲ್ಲಲು ಸೋಮನಾಥ ಪಾಟೀಲ ಪಡೆ ಸಜ್ಜು

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment