Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ವಿವಾದಗಳಿಗೆ ಬ್ರೇಕ್‌ ಹಾಕಿದ ಸರ್ಕಾರ; ಕರಾವಳಿಯ ಕಂಬಳಕ್ಕೆ ಸಿಕ್ಕಿತು ಆರ್ಥಿಕ ನೆರವು!

    Source: HOSADIGANTHA

    16 Jul 2026, 01:48 PM
    22 hours ago

    ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳಕ್ಕೆ ಸಂಬಂಧಿಸಿದಂತೆ ಎದ್ದಿದ್ದ ಹತ್ತಾರು ವಿವಾದಗಳ ನಡುವೆಯೇ ರಾಜ್ಯ ಸರ್ಕಾರವು ಕಂಬಳ ಪ್ರೇಮಿಗಳಿಗೆ ಹಾಗೂ ಸಂಘಟಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಕರಾವಳಿ ಭಾಗದಲ್ಲಿ ಆಯೋಜನೆಯಾಗುವ ಪ್ರತಿಯೊಂದು ಅಧಿಕೃತ ಕಂಬಳ ಕೂಟಕ್ಕೂ ತಲಾ 5 ಲಕ್ಷ ರೂ.ಗಳ ಆರ್ಥಿಕ ಅನುದಾನವನ್ನು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಪ್ರವಾಸೋದ್ಯಮ ಇಲಾಖೆಯಿಂದ 1.15 ಕೋಟಿ ರೂ. ಬಿಡುಗಡೆ 2025-26ನೇ ಸಾಲಿನಲ್ಲಿ ಕರಾವಳಿ ಜಿಲ್ಲೆಗಳಲ್ಲಿ ನಡೆಯಲಿರುವ ಒಟ್ಟು 23 ಪ್ರಮುಖ ಕಂಬಳ ಕೂಟಗಳನ್ನು ಈ […] The post ವಿವಾದಗಳಿಗೆ ಬ್ರೇಕ್‌ ಹಾಕಿದ ಸರ್ಕಾರ; ಕರಾವಳಿಯ ಕಂಬಳಕ್ಕೆ ಸಿಕ್ಕಿತು ಆರ್ಥಿಕ ನೆರವು! appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಚಿತ್ರದುರ್ಗದಲ್ಲಿ ಸಾರ್ವಜನಿಕರ ಗಮನ ಸೆಳೆದ ವಿಕಲಚೇತನರ ಬೈಕ್ ರ‍್ಯಾಲಿ!
    Next Article
    ರಾಜ್ಯದಲ್ಲಿ ಮಳೆ ಅಭಾವ, ಒಣಗಿದ ಬೆಳೆಗಳು; ವಿಶೇಷ ಅನುದಾನಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ ಡಿಸಿಎಂ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment