Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಪತ್ರಿಕೋದ್ಯಮಕ್ಕೆ ತಾಳ್ಮೆ, ಪ್ರಾಮಾಣಿಕತೆ ಮತ್ತು ವಿನಮ್ರತೆ ಮುಖ್ಯ-ಚಿತ್ರಾ ಸುಬ್ರಹ್ಮಣ್ಯಂ ದುವೆಲ್ಲಾ

    Source: just kannada

    22 Jul 2026, 08:40 AM
    17 hours ago

    ಬೆಂಗಳೂರು, ಜುಲೈ,22,, 2026 (www.justkannada.in): ಪತ್ರಿಕೋದ್ಯಮಕ್ಕೆ ತಾಳ್ಮೆ, ಪ್ರಾಮಾಣಿಕತೆ ಮತ್ತು ವಿನಮ್ರತೆ ಮುಖ್ಯ. ನಂಬಿಕೆ ಎಂಬುದು ಕೇವಲ ಒಂದು ಬಾರಿ ಗಳಿಸುವ ಸಂಗತಿಯಲ್ಲ. ಪ್ರತಿದಿನವೂ ನೀವು ನಂಬಿಕೆಗೆ ಅರ್ಹರಾಗಲು ಶ್ರಮಿಸಬೇಕು ಎಂದು  ವಿದ್ಯಾರ್ಥಿಗಳಿಗೆ ತನಿಖಾ ಪತ್ರಕರ್ತೆ ಹಾಗೂ ‘ದಿ ನ್ಯೂಸ್ ಮಿನಿಟ್’ ಮಾಧ್ಯಮದ ಸಹ-ಸಂಸ್ಥಾಪಕರಾದ ಚಿತ್ರಾ ಸುಬ್ರಹ್ಮಣ್ಯಂ ದುವೆಲ್ಲಾ ಅವರು ಕಿವಿಮಾತು ಹೇಳಿದರು. ಭಾರತದ ಪ್ರಮುಖ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಜೈನ್  ವಿಶ್ವವಿದ್ಯಾಲಯದ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳ ಶಾಲೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು […] The post ಪತ್ರಿಕೋದ್ಯಮಕ್ಕೆ ತಾಳ್ಮೆ, ಪ್ರಾಮಾಣಿಕತೆ ಮತ್ತು ವಿನಮ್ರತೆ ಮುಖ್ಯ-ಚಿತ್ರಾ ಸುಬ್ರಹ್ಮಣ್ಯಂ ದುವೆಲ್ಲಾ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ. ಈ ಬೆಳವಣಿಗೆ ಕರ್ನಾಟಕ ರಾಜ್ಯದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ್ದು, ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.
    Click here to Read More
    Previous Article
    ಬಿಜೆಪಿಯಿಂದ KPCC ಕಚೇರಿಗೆ ಮುತ್ತಿಗೆಗೆ ಯತ್ನ: ಶಾಸಕನ ಮೇಲೆ ಮೊಟ್ಟೆ ಎಸೆತ
    Next Article
    ಸ್ಟ್ರೋಕ್​ನಿಂದ ಕೋಮಕ್ಕೆ ಜಾರಿದ್ದ ವ್ಯಕ್ತಿಯ ಬದುಕಿಸಿದ NH ಆಸ್ಪತ್ರೆ! ಡಾ. ಹಂಸ.ಕೆ.ಎಂ ಹೇಳಿದ ಸತ್ಯ ಘಟನೆ

    Related ರಾಜ್ಯದ ಸುದ್ದಿಗಳು Updates:

    Are you sure? You want to delete this comment..! Remove Cancel

    Comments (0)

      Leave a comment