Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಜನರ ಬಳಿಗೆ ಸರ್ಕಾರ: ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಆಲಿಸಲು ‘ಪ್ರಜಾಸೇವೆ’ ರೆಡಿ

    Source: HOSADIGANTHA

    06 Sep 2026, 09:03 AM
    1 day ago

    ಹೊಸದಿಗಂತ ವರದಿ ಹಾನಗಲ್ಲ: ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆ ಕೇಳಬೇಕು. ಜನರು ಕಚೇರಿಗಳಿಗೆ ಅಲೆಯಬಾರದು ಎಂಬ ಕಾರಣಕ್ಕೆ ಪ್ರಜಾಸೇವೆ ಕಾರ್ಯಕ್ರಮ ಅನುಕೂಲ ಆಗಲಿದೆ ಎಂದು ಸಕ್ಕರೆ, ಜವಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು. ಹಾನಗಲ್ಲ ಪಟ್ಟಣದ ಕುಮಾರೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಪ್ರಜಾಸೇವೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ಸಮಸ್ಯೆಗಳಿಗೂ ಒಂದೇ ಬಾರಿ ಪರಿಹಾರ ಸಿಗುತ್ತದೆ ಎಂದಲ್ಲ. ಆದರೆ ತಹಶೀಲ್ದಾರರು, ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ […] The post ಜನರ ಬಳಿಗೆ ಸರ್ಕಾರ: ಮನೆ ಬಾಗಿಲಿಗೆ ತೆರಳಿ ಸಮಸ್ಯೆ ಆಲಿಸಲು ‘ಪ್ರಜಾಸೇವೆ’ ರೆಡಿ appeared first on ONLINE. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಮತದಾರರ ಪಟ್ಟಿಯಲ್ಲಿ ‘ನೋ ಮ್ಯಾಪಿಂಗ್’ ಕಾಟ: ಬೆಂಗಳೂರಿನ ಬಹುಕಾಲದ ನಿವಾಸಿಗಳಿಗೂ ಸಿಕ್ತು ನೋಟಿಸ್
    Next Article
    UPSC Current Affairs Quiz – 5 September 2026 | Daily Prelims Quiz

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment