Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ಕಂದಾಯ ಇಲಾಖೆ ಅಮೂಲ್ಯ ಕಡತಗಳು ಕಸದ ತೊಟ್ಟಿಯಲ್ಲಿ ಪತ್ತೆ : ಸಾರ್ವಜನಿಕರ ಆಕ್ರೋಶ

    Source: Nudikarnataka

    15 Sep 2026, 08:20 PM
    1 day ago

    ನಾಗಮಂಗಲ.ರೈತರ ಜಮೀನಿನ ಅಮೂಲ್ಯ ಕಡತಗಳನ್ನು ರಕ್ಷಿಸಬೇಕದ್ದು ಕಂದಾಯ ಇಲಾಖೆಯ ಕರ್ತವ್ಯವಾಗಿರುತ್ತದೆ ಆದರೆ ನಾಗಮಂಗಲ ತಾಲೂಕಿನ ಆಡಳಿತ ಸೌದದ ಭ್ರಷ್ಟ ಬೇಜವಾಬ್ದಾರಿ ಅಧಿಕಾರಿಗಳ ನಿರ್ಲಕ್ಷತನದಿಂದ ಹಳೆಯ ಅಮೂಲ್ಯ ಕಡತಗಳಾದ ಮೂಲ ಆರ್‌.ಟಿ.ಸಿ. ಕೈ ಬರವಣಿಗೆ ಆರ್.ಟಿ.ಸಿ.. ಆರ್.ಅರ್.ಇಂಡೆಕ್ಸ್.ಎಂ ಆರ್ ಕಡತಗಳು ಕಸದ ತೊಟ್ಟಿಯಲ್ಲಿ ರಾಶಿ ರಾಶಿ ಬಂಡಲ್ ಕಂಡು ಬಂದಿದ್ದು ಸಾರ್ವಜನಿಕರು ಕಂದಾಯ ಇಲಾಖೆ ಮೈಗಳ್ಳ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ ಕಂದಾಯ ಇಲಾಖೆಯು ರೈತರ ಮೂಲ ಕಡತಗಳನ್ನು ರಕ್ಷಿಸಲು ಅಭಿಲೇಖಾಲಯ ಶಾಖೆಯನ್ನು ತೆರೆದಿದೆ ಈ ಶಾಖೆಯಲ್ಲಿ ಮೂಲ […] The post ಕಂದಾಯ ಇಲಾಖೆ ಅಮೂಲ್ಯ ಕಡತಗಳು ಕಸದ ತೊಟ್ಟಿಯಲ್ಲಿ ಪತ್ತೆ : ಸಾರ್ವಜನಿಕರ ಆಕ್ರೋಶ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ಈ 6 ಸಸ್ಯಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಂಡರೆ ದೇಹದಲ್ಲಿ ಯಾವುದೇ ಪೌಷ್ಟಿಕಾಂಶದ ಕೊರತೆ ಕಾಡುವುದಿಲ್ಲವಂತೆ
    Next Article
    ಶ್ರೀರಂಗಪಟ್ಟಣ ದಸರಾ ಸಾಂಪ್ರದಾಯಿಕ ಆಚರಣೆ : ಚಲುವರಾಯಸ್ವಾಮಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment