Search

    Select Website Language

    GDPR Compliance

    We use cookies to ensure you get the best experience on our website. By continuing to use our site, you accept our use of cookies, Privacy Policy, and Terms of Service.

    ದೇವರು ಮತ್ತು ಗಲಭೆಗಳು : ಪೊಲೀಸ್ ಇನ್ಸ್ ಪೆಕ್ಟರ್ ಧನಂಜಯ್

    Source: Nudikarnataka

    15 Sep 2026, 08:19 PM
    1 day ago

    ವಿವೇಕಾನಂದ ಎಚ್.ಕೆ ” ಜನಿಸಿದಾಗಲೇ ನಿನ್ನ ಹೆಸರು, ಧರ್ಮ, ರಾಷ್ಟ್ರೀಯತೆ, ಕುಲ ಗೋತ್ರಗಳನ್ನು ತೀರ್ಮಾನಿಸುತ್ತಾರೆ. ಇದ್ಯಾವುದೂ ನಿನ್ನ ಆಯ್ಕೆಯಲ್ಲ. ನಿನ್ನದಲ್ಲದ ಈ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಬದುಕೆಲ್ಲಾ ಹೋರಾಡುವೆ ” ಅರ್ಥರ್ ಶೊಪೆನ್ಹಾರ್….. ಟಿ. ನರಸೀಪುರದ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಧನಂಜಯ್ ಅವರು ಸರ್ಕಾರ ಮತ್ತು ಪೊಲೀಸ್ ಮುಖ್ಯಸ್ಥರ ಆದೇಶದಂತೆ, ಗಣೇಶ ಹಬ್ಬದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಒಂದು ಶಾಂತಿ ಸಭೆಯನ್ನು ಮಾಡಿ, ಸ್ಥಳೀಯ ಯುವಕರನ್ನು ಕರೆಸಿ ಕೆಲವು ಸಲಹೆ ಸೂಚನೆಗಳನ್ನು ಕೊಡುತ್ತಾರೆ. ಸುಮಾರು ಅರ್ಧ […] The post ದೇವರು ಮತ್ತು ಗಲಭೆಗಳು : ಪೊಲೀಸ್ ಇನ್ಸ್ ಪೆಕ್ಟರ್ ಧನಂಜಯ್ appeared first on nudikarnataka. ಈ ಸುದ್ದಿ ಕನ್ನಡ ಓದುಗರಲ್ಲಿ ಹೆಚ್ಚಿನ ಗಮನ ಸೆಳೆದಿದೆ.
    Click here to Read More
    Previous Article
    ದೇಶವೇ ಅಲ್ಲೋಲ ಕಲ್ಲೋಲವಾಗುವ ಸುದ್ದಿ ಕೊಡುತ್ತೇನೆ : ಪುನರುಚ್ಛರಿಸಿದ ಹೆಚ್.ಡಿ.ಕೆ
    Next Article
    ಮಿಮ್ಸ್ ಭೂ ಒತ್ತುವರಿ ಪ್ರಕರಣಕ್ಕೆ ಕಾನೂನು ಚೌಕಟ್ಟಿನಲ್ಲಿ ತಾರ್ಕಿಕ ಅಂತ್ಯ : ಚಲುವರಾಯಸ್ವಾಮಿ

    Related ನ್ಯೂಸ್ Updates:

    Are you sure? You want to delete this comment..! Remove Cancel

    Comments (0)

      Leave a comment